ಪಿಎಸ್ಐ ಪರೀಕ್ಷೆ ಹಗರಣ ಬೆಂಕಿ ಇನ್ನೂ ಆರಿಲ್ಲ ಅಂತಹದರಲ್ಲಿ ಇಲ್ಲಿಯೊಬ್ಬರು ksrtc ನೌಕರಿ ಹಾಗೂ ವರ್ಗಾವಣೆ ಇದ್ರೆ ಮಾಡಿಕೊಸಿಕೊಡುತ್ತೇನೆ ಎಂದು ಹೇಳಿದ್ದಾರೆ. ಅದು ಬೇರೆಯ್ಯಾರು ಅಲ್ಲ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪೊಲೀಸ ಮಾಹಾಸಂಘದ ಮಹಿಳಾ ಅಧ್ಯಕ್ಷೆ ಸುನಂದಾ ಹಡಪದ ಅವರು ಸಂಘದ ಉದ್ಘಾಟನೆ ಪೂರ್ವಬಾವಿ ಸಭೆಯಲ್ಲಿ ಮಾತನಾಡುವಾಗ KSRTCಯಲ್ಲಿ ಯಾರಾದರೂ ನೌಕರಿಗೆ ಹೋಗುವವರು ಮತ್ತು ನೌಕರಿ ಮಾಡುತ್ತಿರುವವರ ವರ್ಗಾವಣೆ ಇದ್ದರೆ ನನನ್ನು ಸಂಪರ್ಕಮಾಡಿ ಯಾಕೆಂದರೆ ಸಚಿವರಾದ ಶ್ರೀರಾಮುಲುರವರು ಮೊನ್ನೆತಾನೆ ನನಗೆ ಕರೆ ಮಾಡಿ ಹೇಳಿದ್ದಾರೆ ಎಂದು ಭಾಷಣ ಮಾಡಿದ್ದಾರೆ. KSRTC ಗೇ ಬರುವ ಟ್ರಾನ್ಸ್ಫರ್ ಗಳು ಹಾಗೂ Job ಗಳು ನಾನು ಮಾಡಿಸಿಕೊಡುತ್ತೇನೆ ಎಂದು ಶ್ರೀರಾಮುಲು ಅವರು ಸುನಂದಾ ಅವರಿಗೆ ಕಾಲ್ ಮಾಡಿ ಹೇಳಿದ್ದಾರಂತೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada