ಪೊಲೀಸ್ ಮಾಹಾಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಎಂದು ಸುಳ್ಳು ಸುಳ್ಳು ಹೇಳುತ್ತಾ ಜನರ ದಾರಿತಪ್ಪಿಸುವ ಚಾಲಾಕಿ

ಪಿಎಸ್ಐ ಪರೀಕ್ಷೆ ಹಗರಣ ಬೆಂಕಿ ಇನ್ನೂ ಆರಿಲ್ಲ ಅಂತಹದರಲ್ಲಿ ಇಲ್ಲಿಯೊಬ್ಬರು ksrtc ನೌಕರಿ ಹಾಗೂ ವರ್ಗಾವಣೆ ಇದ್ರೆ ಮಾಡಿಕೊಸಿಕೊಡುತ್ತೇನೆ  ಎಂದು ಹೇಳಿದ್ದಾರೆ. ಅದು ಬೇರೆಯ್ಯಾರು ಅಲ್ಲ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪೊಲೀಸ ಮಾಹಾಸಂಘದ ಮಹಿಳಾ ಅಧ್ಯಕ್ಷೆ ಸುನಂದಾ ಹಡಪದ  ಅವರು ಸಂಘದ ಉದ್ಘಾಟನೆ ಪೂರ್ವಬಾವಿ ಸಭೆಯಲ್ಲಿ ಮಾತನಾಡುವಾಗ KSRTCಯಲ್ಲಿ  ಯಾರಾದರೂ  ನೌಕರಿಗೆ ಹೋಗುವವರು ಮತ್ತು ನೌಕರಿ ಮಾಡುತ್ತಿರುವವರ ವರ್ಗಾವಣೆ ಇದ್ದರೆ ನನನ್ನು ಸಂಪರ್ಕಮಾಡಿ  ಯಾಕೆಂದರೆ  ಸಚಿವರಾದ ಶ್ರೀರಾಮುಲುರವರು ಮೊನ್ನೆತಾನೆ ನನಗೆ ಕರೆ ಮಾಡಿ ಹೇಳಿದ್ದಾರೆ ಎಂದು ಭಾಷಣ ಮಾಡಿದ್ದಾರೆ. KSRTC ಗೇ ಬರುವ ಟ್ರಾನ್ಸ್ಫರ್ ಗಳು ಹಾಗೂ Job ಗಳು ನಾನು ಮಾಡಿಸಿಕೊಡುತ್ತೇನೆ ಎಂದು ಶ್ರೀರಾಮುಲು ಅವರು ಸುನಂದಾ ಅವರಿಗೆ ಕಾಲ್ ಮಾಡಿ ಹೇಳಿದ್ದಾರಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆರೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು

Sun Jun 5 , 2022
ಕೆರೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ  ದೇವನಹಳ್ಳಿ ತಾಲೂಕಿನ ಬೂದಿಗೆರೆ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಉದಯನಗರ ನಿವಾಸಿ.ಬಿವಿನ್(18) ಕೆರೆಯಲ್ಲಿ ಮೃತಪಟ್ಟಿರುವ ವಿದ್ಯಾರ್ಥಿಯಾಗಿದ್ದಾನೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರ ಭೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದಾರೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದ್ದಾರೆ. ದೇವನಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧ ಕಗ್ಗಲಹಳ್ಳಿಗೆ ಶ್ರೀ ಶನಿಮಹಾತ್ಮ ದೇವಾಲಯಕ್ಕೆ ವಿದ್ಯಾರ್ಥಿಗಳು ಬಂದಿದ್ದರು. ಕೆರೆ ಬಳಿ ಚಿಕನ್ ತಯಾರಿಸಿಕೊಂಡು ತಿಂದು, ನಂತ್ರ ಈಜಲು ವಿದ್ಯಾರ್ಥಿಗಳು […]

Advertisement

Wordpress Social Share Plugin powered by Ultimatelysocial