ಕಲಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಗ್ರಾಮ ಲೇಖಪಾಲಕರ ಕಛೇರಿ ಇಲ್ಲದೆ ಜನರು ಗ್ರಾಮ ಪಂಚಾಯಿತಿಗೆ ಅಲೆದಾಡುವಂತಾಗಿದೆ.ಶೀಘ್ರದಲ್ಲಿ ಬೇರೆ ಸರಕಾರಿ ಕಟ್ಟಡಲ್ಲಿ ಪ್ರತ್ಯೇಕವಾಗಿ ಕಛೇರಿ ನಡೆಸಬೆಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ ಕಾಳಗಿ ತಹಶಿಲ್ದಾರ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.ನಂತರ ತಹಶಿಲ್ದಾರ ನೀಲಪ್ರಭಾರವರಿಗೆ ಮನವಿ ಪತ್ರ ಸಲ್ಲಿಸಿದರು.