ಗ್ರಾಮ ಲೇಖಪಾಲಕರ ಕಛೇರಿಗಾಗಿ ಪ್ರತಿಭಟನೆ-ಜೈ ಕನ್ನಡಿಗರ ಸೇನೆಯಿಂದ ಪ್ರತಿಭಟನೆ

ಕಲಬುರ್ಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಗ್ರಾಮ ಲೇಖಪಾಲಕರ ಕಛೇರಿ ಇಲ್ಲದೆ ಜನರು ಗ್ರಾಮ ಪಂಚಾಯಿತಿಗೆ ಅಲೆದಾಡುವಂತಾಗಿದೆ.ಶೀಘ್ರದಲ್ಲಿ ಬೇರೆ ಸರಕಾರಿ ಕಟ್ಟಡಲ್ಲಿ ಪ್ರತ್ಯೇಕವಾಗಿ ಕಛೇರಿ ನಡೆಸಬೆಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ ಕಾಳಗಿ ತಹಶಿಲ್ದಾರ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.ನಂತರ ತಹಶಿಲ್ದಾರ ನೀಲಪ್ರಭಾರವರಿಗೆ ಮನವಿ ಪತ್ರ ಸಲ್ಲಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಮನೆಗೆ ಬಂದ ಜ್ಯೂ. ಚಿರು

Thu Oct 29 , 2020
ಚಿರು ‘ಕಿರು’ನಗೆ  ಚಿರಂಜೀವಿ ಸರ್ಜಾ ಅಕಾಲಿಕ ಮರಣದ ನಂತರ ಸರ್ಜಾ ಕುಟುಂಬದಲ್ಲಿ ಮತ್ತೆ ಚಿರುನಗೆ ಮೂಡಿಸಲು ಮುದ್ದಾದ ಮಗುವಿನ ಆಗಮನವಾಗಿದೆ. ಚಿರುನನ್ನು ಕಳೆದುಕೊಂಡು ಕೊರಗಿ, ಸೊರಗಿದ್ದ ಕಲಾಕುಟುಂಬದ ನೋವಿಗೆ ದಿವ್ಯೌಷಧಿಯಂತೆ ದಿವಂಗತ ನಟನ ತದ್ರೂಪಿಯಂತಹ ಚಿಂಟೂ ಬಂದಿದ್ದಾನೆ. ಮನೆಗೆ ಬಂದ ಜ್ಯೂ. ಚಿರು.. ಶೀಘ್ರದಲ್ಲೇ ಪಾಪು ನಾಮಕರಣ ಚಿರು ಪತ್ನಿ ಮೇಘನಾ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಮುದ್ದು ಕಂದಮ್ಮನೊಂದಿಗೆ ಗೃಹ ಪ್ರವೇಶ ಮಾಡಿದ್ದಾರೆ. ಕುಟುಂಬದಲ್ಲಿ ಈಗ ಹಳೆಯ ಸಂಭ್ರಮ […]

Advertisement

Wordpress Social Share Plugin powered by Ultimatelysocial