‘ಇವರ ಯೋಗ್ಯತೆಗೆ ಇರುವಂತ ಡ್ಯಾಂ ಉಳಿಸಿಕೊಳ್ತಿಲ್ಲ.’
ಪ್ರಧಾನಿ ಮೋದಿ ವಿರುದ್ದ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಕಿಡಿ.
ಗಣಿ ಮಾಲೀಕರ ಪರ ತಜ್ಞರು ವರದಿ ಕೊಡ್ತಾರೆ.
ಜಾರ್ಖಂಡ್ ಸರ್ಕಾರ ಕಳಿಸಿದ್ಯಾ ತಜ್ಞರನ್ನ.?
ಬ್ಲಾಸ್ಟ್ ನಿಂದ ಡ್ಯಾಂ ಗೆ ಅನಾಹುತ ಹಾದ್ರೆ ಯಾರು ಹೊಣೆಯಾಗ್ತಾರೆ.
1947 ರಲ್ಲಿ ಒಟ್ಟಾರೆ ನಮ್ಮ ದೇಶದಲ್ಲಿ 300 ಡ್ಯಾಂಗಳಿದ್ವು.
ಇವತ್ತು 5386 ಡ್ಯಾಂ ಗಳು ಇದ್ದಾವೆ.
ಯಾರು ಬಿಜೆಪಿಯವರು ನಿರ್ಮಾಣ ಮಾಡಿದ್ರಾ.?
26 ಡ್ಯಾಂ ರಾಜ್ಯದಲ್ಲಿದೆ, 21 ಡ್ಯಾಂ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಪಕ್ಷ.
1 ಡ್ಯಾಂ ನಾಲ್ವಡಿ ಕೃಷ್ಣರಾಜ ಒಡೆಯರ್, 5 ಡ್ಯಾಂ ಬ್ರಿಟಿಷ್ ನವರು ಮಾಡಿದ್ರು..
ಜೆಡಿಎಸ್ ಬಿಜೆಪಿ ಅವರು ಎಷ್ಟು ಡ್ಯಾಂ ನಿರ್ಮಾಣ ಮಾಡಿದ್ದಾರೆ.?
ಕೆರೆಯಾದ್ರೂ ನಿರ್ಮಾಣ ಮಾಡಿದ್ದಾರಾ.? ನಾನೇ ಮಾಡಿದೆ ಅಂತೇಳಿ ಊರೆಲ್ಲ ತಿರುಗುತ್ತಿದ್ದಾರೆ.
ಯಾವ ಕಾರಣಕ್ಕೂ ಡ್ಯಾಂ ಬಳಿ ಗಣಿಗಾರಿಕೆ ಗೆ ಅವಕಾಶ ಕೊಡಬಾರದು.
ಸಣ್ಣ ಸಮಸ್ಯೆಯಾದ್ರು ಜಿಲ್ಲಾಧಿಕಾರಿ ಹೊಣೆ.
ಗಣಿಗಾರಿಕೆ ಹೊರಗಡೆ ಮಾಡಿಕೊಳ್ಳಿ.
ಬಿಜೆಪಿಯವರಿಗೆ ಹಳೆ ಮೈಸೂರು ಭಾಗವನ್ನ ತಲೆಕೆಡಿಸಿಕೊಳ್ಳಲ್ಲ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: