ಬೆಳಗಾವಿ ಘಟನೆಗೆ ಸಂಭಂದಿಸಿದಂತೆ ಹಲವು ಕನ್ನಡ ಸಂಘಟನೆಗಳು 31ರಂದು ಕರ್ನಾಟಕ ಬಂದ್‌ ಗೆ ಕರೆನೀಡಿದ್ದಾರೆ. ಬಂದ್‌ ಕುರಿತಂತೆ ಹಲವಾರು ಕನ್ನಡ ಸಂಘಟನೆಗಳಲ್ಲಿಯೇ ಒಮ್ಮತ ಇಲ್ಲ .ಆದರೂ ಕೆಲ ಸಂಘಟನೆಗಳು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಯನ್ನು 30ರ ಒಳಗಾಗಿ ರಾಜ್ಯದಲ್ಲಿ ನೀಷೇಧ ಮಾಡದಿದ್ದಲ್ಲಿ ಬಂದ್‌ ಮಾಡಲು ಸಿದ್ದತೆ ಮಾಡಿಕೋಂಡಿವೆ. ಲವ್‌ ಯೂ ರಚ್ಚು ಸಿನಿಮಾದ ನಿರ್ಮಾಪಕರ ತಲೆ ನೊವಿಗೆ ಕಾರಣವಾದ ಬಂದ್: ಹೌದು,ಈಗಾಗಲೆ ಹಲವಾರು ಅಡೆತಡೆಗಳನ್ನು ಎದುರಿಸಿದ ಸಿನಿಮಾ ತಂಡ ಇದೆ […]

ಸ್ಯಾಂಡಲ್‌ ವುಡ್‌ ಕೃಷ್ಣ ಅಜಯ್‌ ರಾವ್‌ ಹಾಗೂ ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಲವ್ಯೂ ರಚ್ಚು” ಚಿತ್ರದ ಟ್ರೇಲರ್‌ ಇಗಾಗಲೇ ಯುಟ್ಯುಬ್ನಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ಶಂಕರ್‌ ಎಸ್‌ ರಾಜ್ ರವರು ನಿರ್ದೇಶನ ಮಾಡಿದರೆ, ಮಣಿಕಾಂತ್‌ ಕದ್ರಿಯವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಗುರು  ದೇಶಪಾಂಡೆ ಪ್ರೋಡಕ್ಷನ್‌ ಬ್ಯಾನರ್‌ನ ಅಡಿ “ಲವ್ಯೂ ರಚ್ಚು” ಸಿನಿಮಾವು ನಿರ್ಮಾವಾಗಿದೆ. ಈ ಚಿತ್ರದ ಟ್ರೇಲರ್‌ ವಿಕ್ಷೀಸಿದ ಪ್ರತಿಯೊಬ್ಬ ವೀಕ್ಷಕನು ಹೇಳುವುದೊಂದೆ ಇದೊಂದು […]

Advertisement

Wordpress Social Share Plugin powered by Ultimatelysocial