ರಾಜಸ್ಥಾನದ ೧೮ ಶಾಸಕರನ್ನ ಯಾವಾಗ ಅನರ್ಹಗೊಳಿಸಬಹುದು ಎನ್ನುವ ವಿಚಾರ ದಿನೇ ದಿನೇ ಕಾವೇರತೊಡಗಿದೆ ಹಾಗಾಗಿ ರಾಜಕೀಯ ಬಿಕ್ಕಟ್ಟು ಕೋರ್ಟ್ ಮೆಟ್ಟಿಲೇರಿದ್ದರು ಸಹ ಅದರ ವಿಚಾರಣೆಯ ಕುರಿತು ಬೇರೆ ಬೇರೆ ರಿತಿಯಾಗಿ ಚರ್ಚೇಗಲು ಪ್ರಾರಂಭವಾಗಿದೆ. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಚಿನ್ ಪೈಲೆಟ್ ವರ ವಕೀಲರು ನ್ಯಾಯಾಲಯಕ್ಕೆ ಪಕ್ಷದ ಸದಸ್ಯತ್ವವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಶಾಸಕರು ಹೇಳಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಪ್ಯಾರಾ (೨) (೧) ಎ ಅಡಿಯಲ್ಲಿ ಇದು ಬರುವುದಿಲ್ಲ. ಆದ್ದರಿಂದ, […]