ಕಾವೇರುತ್ತಿದೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟು

ರಾಜಸ್ಥಾನದ ೧೮ ಶಾಸಕರನ್ನ ಯಾವಾಗ ಅನರ್ಹಗೊಳಿಸಬಹುದು ಎನ್ನುವ ವಿಚಾರ ದಿನೇ ದಿನೇ ಕಾವೇರತೊಡಗಿದೆ ಹಾಗಾಗಿ ರಾಜಕೀಯ ಬಿಕ್ಕಟ್ಟು ಕೋರ್ಟ್ ಮೆಟ್ಟಿಲೇರಿದ್ದರು ಸಹ ಅದರ ವಿಚಾರಣೆಯ ಕುರಿತು ಬೇರೆ ಬೇರೆ ರಿತಿಯಾಗಿ ಚರ್ಚೇಗಲು ಪ್ರಾರಂಭವಾಗಿದೆ.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಚಿನ್ ಪೈಲೆಟ್ ವರ ವಕೀಲರು ನ್ಯಾಯಾಲಯಕ್ಕೆ ಪಕ್ಷದ ಸದಸ್ಯತ್ವವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಶಾಸಕರು ಹೇಳಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಪ್ಯಾರಾ (೨) (೧) ಎ ಅಡಿಯಲ್ಲಿ ಇದು ಬರುವುದಿಲ್ಲ. ಆದ್ದರಿಂದ, ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. ಹೀಗಾಗಿ ಕೋರ್ಟ್ನ ತೀರ್ಪಿನ ಕುರಿತು ಎಲ್ಲರು ಸಹ ಕಾತರತೆಯಿಂದ ಕಾಯುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕ್ವಾರಂಟೈನಲ್ಲಿ ಸಚಿವ ಸೋಮಶೇಖರ್

Tue Jul 28 , 2020
ಸಹಕಾರ ಸಚಿವ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರ ಆಪ್ತರೊಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟ ಹಿನ್ನಲೆಯಲ್ಲಿ ಸೋಮಶೇಖರ್ ಅವರು ೭ ದಿನಗಳ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದಾರೆ. ಸಚಿವರ ಆಪ್ತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಈಗ ಸಚಿವರಿಗು ಸಹ ಕೊರೊನಾ ಭೀತಿ ಎದುರಾಗಿದೆ/ ಇದರ ಜೊತೆಗೆ ಸಚಿವರ ಮನೆಯವರಿಗು ಸಹ ಮುಂಜಾಗೃತ ಕ್ರಮವಾಗಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ. Please follow and like us:

Advertisement

Wordpress Social Share Plugin powered by Ultimatelysocial