ಭರದಿಂದ ಸಾಗಿದ ರಾಮದೂತ ಸಿನಿಮಾ ಚಿತ್ರೀಕರಣ.

ನಗರದ ಸುತ್ತಮುತ್ತಲಿನ ಹೃದಯ ಭಾಗಗಳಲ್ಲಿ ರಾಮಧೂತ ಚಲನಚಿತ್ರ ಶ್ರೀ ಅಣ್ಣಮ್ಮ ದೇವಿ ಸಿನಿ ಕಂಬೈನ್ಸ್ ಮೂಲಕ ಪಂಚ ಭಾಷೆಗಳಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿ ಕೊನೆಯ ಹಂತ ತಲುಪಿದೆ.
ರಾಮ ಧೂತ ಚಿತ್ರದ ಚಿತ್ರೀಕರಣವೂ ದೇಶ ವಿದೇಶಗಳಲ್ಲಿ ಪೂರ್ಣಗೊಂಡಿದೆ. ಕೋಲಾರ ನಗರದ ಪ್ರಾಮುಖ ಸ್ಥಳಗಳಲ್ಲಿ ರಾಮದೂತ ಚಿತ್ರವೂ ೧೦ ದಿನಗಳ ಕಾಲ ಚಿತ್ರೀಕರಣ ನಡೆದಿದೆ.ಉದಯೋನ್ಮುಖ ನಾಯಕ ನಟ ಕೋಲಾರದ ಶಬರೀಶ್‌ಶೆಟ್ಟಿ, ನಾಯಕಿ ನಟಿಯರಾದ ವಿರಾನಿಕಾ ಶೆಟ್ಟಿ, ಹಾಗೂ ಸೋನಾಮ್, ಚಿತ್ರದ ನಿರ್ದೇಶಕ ಮಂಜು ಪ್ರೀತಮ್, ಕಲಾವಿದರಾದ ಉಗ್ರಂ ರವಿ, ಅವಿನಾಶ್ ಮುಂತಾದವರು ಇದ್ದಾರೆ.ನಗರದ ಕುವೆಂಪು ಉದ್ಯಾನವನದಲ್ಲಿ ರಾಮದೂತ ಚಿತ್ರೀಕರಣದ ವೇಳೆಯಲ್ಲಿ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಚತ್ರದ ನಟಿಯೊಂದಿಗೆ ಸೆಲ್ಪಿಗಾಗಿ ಮುಗಿ ಬಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮಾಜಮುಖಿ ಕಾರ್ಯಕ್ರಮ ಆಯೋಜನೆ.

Thu Feb 23 , 2023
  ಕಾಂಗ್ರೆಸ್ ಮುಖಂಡರಾದ ಹುಲಿಮಂಗಲ ರಾಜಗೋಪಾಲರೆಡ್ಡಿರವರು ಕಳೆದ ಹತ್ತಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ರಾಷ್ಠೀಯ ನಾಯಕರುಗಳು ಹುಟ್ಟು ಹಬ್ಬ ದಿನದಂದು ಮತ್ತು ತನ್ನ ಹೆಂಡತಿ ಮತ್ತು ಮಕ್ಕಳ ಹುಟ್ಟು ಹಬ್ಬದಂದು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದಾರೆ.ಜೊತೆಗೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಹುಲಿಮಂಗಲ ರಾಜಗೋಪಾಲರೆಡ್ಡಿ ಕುಟುಂಬ ಒಂದು ದೊಡ್ಡ ಸೈನ್ಯವನ್ನೇ ಕಟ್ಟಿಕೊಂಡು ಸೈನ್ಯದ ಮೂಲಕ ಕ್ಷೇತ್ರದ ಉದ್ದಕ್ಕೂ ಸೇವೆಯನ್ನು ಮಾಡುತ್ತಾ ಬಂದಿದ್ದು ಇಂದು ಕೂಡ ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial