ದೇಶದಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕರ್ತವ್ಯಕ್ಕೆ ಎಂದು ಹೋಗಿದ ರಾಜಸ್ಥಾನದ ಅಲ್ವಾರ್ ಸಶಸ್ತ್ರ ಪಡೆಯ ಒಂದು ಬೆಟಾಲಿಯನ್​ ದೆಹಲಿಯಲ್ಲಿ ನಿಯೋಜನೆಗೊಂಡಿತ್ತು, ಕರ್ತವ್ಯ ಮುಗಿಸಿ ಅಲ್ವಾರ್ ಜಿಲ್ಲೆಯಲ್ಲಿರುವ ಮೀನಾಪುರ ಕೇಂದ್ರಕ್ಕೆ ವಾಪಸ್ಸಾದ ನಂತರ 18 ಸೈನಿಕರಿಗೆ ಕೆಮ್ಮು ಶೀತ ಕಾಣಿಸಿಕೊಡ್ಡಿಂದು ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು.8 ಸೈನಿಕರಿಗೆ ಕೊರೊನಾ ಪಾಸಿಟಿವ್ ಬಂದಿದೆ ಇನ್ನೂ ಉಳಿದವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ ಆರ್​​ಸಿ ಬೆಟಾಲಿಯನ್​​ಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮೀನಾಪುರ […]

Advertisement

Wordpress Social Share Plugin powered by Ultimatelysocial