ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ತಿಕ್ಕಲಾಟದ ನಡುವೆ ಹೊಸ ಬೆಳವಣಿಗೆಯಂದು ನಡೆದಿದ್ದು , ಕಾಂಗ್ರೆಸ್ ನಾಯಕರುಗಳ ಮನೆ ಮೇಲೆ ಐಟಿ ದಾಳಿ ನಡೆದಿದೆ. ಈ ಕರಿತಂತೆ ಮುಖ್ಯಮಂತ್ರ ಅಶೋಕ್ ಗೆಹ್ಲೆಟ್ ಅವರು ಸಭೆ ನಡೆಸುತ್ತಿದ್ದಾರೆ. ಗೆಹ್ಲೆಟ್ ಅವರ ಸಹದ್ಯೋಗಿಗಳ ವಲಯವು ಸಹ ಐಟಿ ದಾಳಿ ಗುರಿಯಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಜೀವ್ ಅರೋರಾ, ಧರ್ಮೇಂದ್ರ ಚೌಧರಿ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಇಲ್ಲದ ನಗದು, ಚಿನ್ನಾಭರಣ, […]

Advertisement

Wordpress Social Share Plugin powered by Ultimatelysocial