ಕೃಷ್ಟ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮ ಸ್ಥಾನವಾದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸಮಾನ ಮನಸ್ಕ ರೈತ ಸಂಘ, ಇಳಕಲಗ ಜನಜಾಗೃತಿ ವೇದಿಕೆ, ಕೂಡಲಸಂಗಮ ಕ್ರಾಂತಿರಂಗ ಸ್ವಯಂ ಸೇವಾ ಸಂಘಟನೆಗಳ ಸಹಯೋಗದಲ್ಲಿ ನದಿಗೆ ಬಾಗಿನ ರ್ಪಿಸಲಾಯಿತು. ಬಾಗಿನ ರ್ಪಿಸಿ ನಂತರ ಮಾತನಾಡಿದ ಕೂಡಲಸಂಗಮ ಸಾರಂಗ ಮಠದ ಅಭಿನವಜಾತವೇದ ಶಿವಾಚರ್ಯ ಮುನಿಗಳು ಎಲ್ಲೆಡೆಯೂ ಕಾಲಕಾಲಕ್ಕೆ ಮಳೆಬೆಳೆಯಾಗಲಿ ಎಂದರು. ತದನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಮೂರು ನದಿಗಳು ತುಂಬಿ ಹರಿಯುತ್ತಿದ್ದು ರೈತರಿಗೆ […]