ಗಡಿ ಜಿಲ್ಲೆ ಬೀದರ್ ನಲ್ಲಿ ದತ್ತ ಜಯಂತಿ ಯಲ್ಲಿ ಜನರು ಓಮಿಕ್ರಾನ್ ವೈರಸ್ ಮರೆತು ಹೋಳಿಗೆ ತುಪ್ಪ ಊಟ ದಲ್ಲಿ ದತ್ತ ಭಕ್ತರು ಬ್ಯೂಸಿ ಆಗಿದ್ದಾರೆ…ಜಿಲ್ಲಾ ಆಡಳಿತ ಬೀದರ್ ನಗರಕ್ಕೆ ಮಾತ್ರ ಸೀಮಿತ ಕರೋನ ವಾಕ್ಸಿನ್ ನೀಡಲು ಎಂದು ಆರೋಪ ಕೇಳಿ ಬರುತ್ತದೆ.. ..ಜಿಲ್ಲಾ ಆಡಳಿತ ಬೀದರ್ ನಗರದ ಹಲವು ರಸ್ತೆ ಮೇಲೆ ನಿಂತು ವ್ಯಾಕ್ಸಿನ್ ಕೊಡಿಸುತ್ತಿದ್ದಾರೆ..ಜಿಲ್ಲಾ ಆಡಳಿತ ಬೀದರ್ ನಗರಕ್ಕೆ ಮಾತ್ರ ಕರೋನ ವ್ಯಾಕ್ಸಿನ್ ಸೀಮಿತವಾಗಿದ್ದು. ಎಂಬ ಅನುಮಾನಕ್ಕೆ […]