ದೆಹಲಿ: ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ ಗೆಳೆಯನನ್ನ ಕೊಲೆ ಮಾಡಿದ ಯುವಕ ಜೈಲು ಸೇರಿದ್ದಾನೆ. ರಾಜಧಾನಿ ದೆಹಲಿಯ ಮಯೂರ ವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.   ಭರತ್ ಗೆಳೆಯನಿಂದ ಕೊಲೆಯಾದ ಯುವಕ. ಮಯೂರ ವಿಹಾರ ಠಾಣಾ ವ್ಯಾಪ್ತಿಯ ತ್ರಿಲೋಕಪುರಿಯ ನಿವಾಸಿ ಮೋನು ಹಾಗೂ ಭರತ್ ನಡುವೆ ಸ್ನೇಹವಿತ್ತು. ಮೃತ ಭರತ್ ಗೆಳೆಯ ಮೋನುಗೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನು. ಇದರಿಂದ ಕೋಪಗೊಂಡ ಮೋನು ಗೆಳೆಯನನ್ನು ಕೊಂದು ಪೊಲೀಸರ ಮುಂದೆ […]

Advertisement

Wordpress Social Share Plugin powered by Ultimatelysocial