ಅಧಿಕಾರ ಸ್ವೀಕರಿಸಿದಾಗ ನಾವು ಉತ್ತಮ ಗುಣಮಟ್ಟದ ಕಾರ್ಯ ಮಾಡಬೇಕು ಆಗ ನಾವು ಸಮಾಜದಲ್ಲಿ ನಮ್ಮ ತನ ತಾನಾಗಿಯೆ ಹೆಚ್ಚಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ್ ಹೇಳಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು, ನೂತನ ಅಧ್ಯಕ್ಷರಾಗಿ ಬಂದ ಪ್ರಸನ್ನ ಕುಮಾರ್‌ರವರಿಗೆ ಅಭಿನಂದಿಸಿದರು. ಈ ವೇಳೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರವಿನಾಕಲಗೊಡು ಮಾತನಾಡಿ ಅಧಿಕಾರಕೊಸ್ಕರ ನಾವು ಯಾವತ್ತೂ ಇರಬಾರದು ನಮ್ಮ ಚಟುವಟಿಕೆ ಸದಾ […]

Advertisement

Wordpress Social Share Plugin powered by Ultimatelysocial