ಮಹಾರಾಷ್ಟ್ರದ ಸತಾರ ಘಟಕದಲ್ಲಿ ಅಗ್ನಿದುರಂತದ ಘಟನೆ ಸಂಭವಿಸಿದೆ. ಆಕಸ್ಮಿಕವಾಗಿ ಉಂಟಾದ ಬೆಂಕಿಗೆ ಬಸ್ ಗಳು ಸುಟ್ಟುಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳವು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಬೆಂಕಿಯು ಅಕಸ್ಮಾತ್ ಸಂಭವಿಸಿದ್ದು ಪೋಲೀಸರು ಅದನ್ನ ಪರಿಶೀಲನೆಗೆ ಕೈಗೊಂಡಿದ್ದಾರೆ. ಇದನ್ನೂ ಓದಿ:ಮುಧೋಳ ಜನರಿಗೆ ನಿತ್ಯವೂ ಕಾಡುತ್ತಿದೆ ತೆಲುಗು ಗುಂಡಿಗಳ ಭಯ  

Advertisement

Wordpress Social Share Plugin powered by Ultimatelysocial