ಏನ್ ದನಾ ಕಾಯಕ್ಕೆ ಹೋಗಿದ್ದಾನಾ ಇಲ್ಲಾ ಎಮ್ಮೆ ಮೇಯ್ಸಕ್ಕೆ ಹೋಗಿದ್ದಾನ ಪತ್ತೆನೇ ಇಲ್ವಲ್ಲ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ವಿರುದ್ಧ ಹರಿಹಾಯ್ದ ಸಂಸದ ಶ್ರೀನಿವಾಸ್ ಪ್ರಸಾದನಂಜನಗೂಡಿನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಕಾಂಗ್ರೆಸ್ ನಾಯಕರನ್ನು ಕುಟುಕಿದರು ಉಪಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಯಾರು ಅಭ್ಯರ್ಥಿ ಇಲ್ಲದೆ ಜೆಡಿಎಸ್ ನಲ್ಲಿದ್ದ ಕೇಶವಮೂರ್ತಿಯನ್ನು ದೊಡ್ಡ ಲೀಡರ್ ಎಂದು ಕರೆತಂದಿದ್ದರು ಈಗ ಅವನೆಲ್ಲಿ ಎಂದು ವ್ಯಂಗ್ಯವಾಡಿದರು.ಈಗ ಅವನ ಸ್ಥಾನಕ್ಕೆ ಮಹದೇವಪ್ಪ ಮತ್ತು ದ್ರುವ […]