ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ಈಗಾಗಲೆ ೧೧ ದಿನಗಳೂ ಕಳೆದಿದೆ. ೧೧ ನೇ ದಿನದ ಕಾರ್ಯದ ವೇಳೆ ಮಗನ ಚಿತ್ರದ ಎದಿರು ತಂದೆ ಕೃಷ್ಣ ಕುಮಾರ್ ಸೀಂಗ್ ಭಾವುಕರಾಗಿ ಕುಳಿತ ಚಿKRISHNA KUMARತ್ರ ಎಲ್ಲರ ಮನ ಕಲಕುವಂತಿತ್ತು. ಸುಶಾಂತ್ ಸಾವಿನ ಕುರಿತು ಪೋಲಿಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದ ಅವರ ತಂದೆ, ತಮ್ಮ ಏಕೈಕ ಮಗನ್ನು ಕಳೆದುಕೊಂಡು ದುಖಃದಲ್ಲಿ ಸದಾಕಾಲ ಮೌನವಾಗಿ ಕುಳಿತಿರುತ್ತಿದ್ದರು. ಪುತ್ರವಿಯೋಗದ ಆಘಾತದಿಂದ ಕೊಂಚಮಟ್ಟಿಗೆ ಚೆತರಿಸಿಕೊಂಡ ಅವರು […]

Advertisement

Wordpress Social Share Plugin powered by Ultimatelysocial