ಮಗನನ್ನು ನೇನಪಿಸಿ ಭಾವುಕರಾದ ಸುಶಾಂತ್ ಸಿಂಗ್ ತಂದೆ…

ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ಈಗಾಗಲೆ ೧೧ ದಿನಗಳೂ ಕಳೆದಿದೆ. ೧೧ ನೇ ದಿನದ ಕಾರ್ಯದ ವೇಳೆ ಮಗನ ಚಿತ್ರದ ಎದಿರು ತಂದೆ ಕೃಷ್ಣ ಕುಮಾರ್ ಸೀಂಗ್ ಭಾವುಕರಾಗಿ ಕುಳಿತ ಚಿKRISHNA KUMARತ್ರ ಎಲ್ಲರ ಮನ ಕಲಕುವಂತಿತ್ತು. ಸುಶಾಂತ್ ಸಾವಿನ ಕುರಿತು ಪೋಲಿಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದ ಅವರ ತಂದೆ, ತಮ್ಮ ಏಕೈಕ ಮಗನ್ನು ಕಳೆದುಕೊಂಡು ದುಖಃದಲ್ಲಿ ಸದಾಕಾಲ ಮೌನವಾಗಿ ಕುಳಿತಿರುತ್ತಿದ್ದರು. ಪುತ್ರವಿಯೋಗದ ಆಘಾತದಿಂದ ಕೊಂಚಮಟ್ಟಿಗೆ ಚೆತರಿಸಿಕೊಂಡ ಅವರು ,ತನ್ನ ಮಗನ ಕುರಿತು ಟಿವಿ ಚಾನಲ್ ಒಂದರ ಸಂದರ್ಶನದಲ್ಲಿ ಮಾತನಾಡಿದರು .”ಚಿಕ್ಕಂದಿನಿAದಲು ಸುಶಾಂತ್ ತುಂಬಾ ಕಿಟಲೆ ಹುಡುಗಾ.ಎಲ್ಲರೊಟ್ಟಿಗು ನಗು ನಗುತ್ತಾ ಮಾತನಾಡುತ್ತಿದ್ದ. ಆದರೆ ಕೊನೆಯವರೆಗು ತನಗೆ ಎನಾಗುತ್ತಿದೆ ಎಂಬುದನ್ನು ಮಾತ್ರ ಎಂದಿಗು ಹೇಳಲೆ ಇಲ್ಲಾ. ಮನೆಯವರು ಯಾರು ಆತನ ಮೇಲೆ ಒತ್ತಡ ಹೇರಿರಲಿಲ್ಲಾ.ಆದರೆ ಚಿತ್ರರಂಗದಲ್ಲಿ ಆಂತಹ ಒತ್ತಡಗಳು ನೆಡೆಯುತ್ತಲೆ ಇರುತ್ತವೆ.ಏನು ಬೇಕಾದರು ಆಗಬಹುದು .ಹಣೆಯಲ್ಲಿ ಏನು ¨ರೆದಿದೇಯೋ ಅದೇ ಆಗುತ್ತದೆ” ಎಂದ ಮಗನ್ನು ನೇನೆಸಿ ಭಾವುಕರಾದರು.

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಆಸ್ಪತ್ರೆಯಲ್ಲಿ ಆತ್ಮಹತ್ಯೆ ನೇಣಿಗೆ ಶರಣಾದ ಕೋವಿಡ್ ಸೋಂಕಿತ ಮಹಿಳೆ

Fri Jun 26 , 2020
ತನಗೆ ಕೋವಿಡ್-೧೯ ಸೋಂಕು ತಾಗಿರುವ ಕಾರಣದಿಂದ ನೊಂದು ಸೋಂಕಿತ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಇಂದು ಮುಂಜಾನೆ ಮಹಿಳೆಯೋರ್ವರು ಆಸ್ಪತ್ರೆಯ ಬಾತ್ ರೂಮ್ ನಲ್ಲಿ ತನ್ನ ಸೀರೆಯನ್ನು ಬಳಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ೬೦ ವರ್ಷ ಪ್ರಾಯದ ಮಹಿಳೆ ಕುಣಿಗಲ್ ಮೂಲದವರಾಗಿದ್ದು ಸದ್ಯ ರಾಜಗೋಪಾಲ ನಗರದಲ್ಲಿ ವಾಸವಾಗಿದ್ದರು. ಇದೇ ತಿಂಗಳ ೧೮ರಂದು ಇವರಿಗೆ ಕೋವಿಡ್-೧೯ ಸೋಂಕು ಪಾಸಿಟಿವ್ ಕಂಡು […]

Advertisement

Wordpress Social Share Plugin powered by Ultimatelysocial