ಜಿಲ್ಲಾ ಕನಕ ನೌಕರರ ಸಬೆ ಸ್ವಾಮಿ ವಿವೇಕಾನಂದ ತರಬೇತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ.. ಗೌರವಾಧ್ಯಕ್ಷರು-ಅಯ್ಯಣ್ಣ ಇನಾಮ್ದಾರ್..ಅಧ್ಯಕ್ಷರಾಗಿ-ಮಲ್ಲಿಕಾರ್ಜುನ ಸಂಗ್ವಾರ,ಪ್ರಧಾನ ಕಾರ್ಯದರ್ಶಿ-ಲಿಂಗಣ್ಣ ಗೋನಾಳ,ಖಜಾಂಚಿ-ಸಾಬಣ್ಣ ಜುಬೇರ್,ಉಪಾಧ್ಯಕ್ಷರಾಗಿ ತಾಯಪ್ಪ ಜುಬೇರ್ ಹನುಮಂತ್ರಾಯ ಬಾದ್ಯಾಪುರ ಶ್ರೀಶೈಲ ಬಿರಾದರ ಸೇರಿದಂತೆ ಆರು ಜನರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.ಸಮಾಜವನ್ನು ಒಂದುಗೂಡಿಸಲು ಸಂಘಟನೆ ಅತ್ಯಗತ್ಯವಾಗಿ ಬೇಕು.ಶಿಕ್ಷಣ ಸಂಘಟನೆಯಿಂದ ನಾವೆಲ್ಲರೂ ಒಂದುಗೂಡಲು ಸಾಧ್ಯ ಎಂದು ಕನಕ ನೌಕರರ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಬಸವರಾಜ ಕೊಂಕಲ್ ರವರು ಹೇಳಿದರು.ರಾಜ್ಯದಲ್ಲಿ […]