ಅಗತ್ಯ ಬಿದ್ದರೆ ಕೋವಿಡ್-19 ಶಿಷ್ಠಾಚಾರ ಪಾಲಿಸುವುದರೊಂದಿಗೆ ಸ್ವಯಂ ಸೇವಕರು ಮತ್ತು ಅರಣ್ಯ ವಿದ್ಯಾರ್ಥಿಗಳನ್ನು ಸರ್ವೇ ಕಾರ್ಯಕ್ಕೆ ನಿಯೋಜಿಸಿಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಬಹಳಷ್ಟು ಚರ್ಚೆಯ ನಂತರ ಸ್ವಯಂ ಸೇವಕರನ್ನು ಪರಿಗಣಿಸಲು ಇಲಾಖೆ ನಿರ್ಧರಿಸಿದೆ. ಆದರೆ, ಗಂಭೀರ ಕೆಲಸದಲ್ಲಿ ಉತ್ಸುಕರಾಗಿರುವವರು ತೊಡಗಿಸಿಕೊಂಡಿದ್ದಾರೆಯೇ ಹೊರತು ಸಾಮಾಜಿಕ ಮಾಧ್ಯಮಕ್ಕಾಗಿ ಛಾಯಾಚಿತ್ರಗಳನ್ನು ತೆಗೆಯುವವರಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ . ಮಾಂಸಾಹಾರಿ ಪ್ರಾಣಿಗಳನ್ನು ಹೊರತುಪಡಿಸಿ. ಆನೆ, ಕರಡಿ, ಕಾಡುಹಂದಿ, ಸಾಂಬಾರ್ […]