ಕೊರೊನಾ ಸಮಯದಲ್ಲಿ ರಾಜಕೀಯ ಟೀಕೆಟಿಪ್ಪಣಿ ಮಾಡಲ್ಲ ಆದರೆ ಸರ್ಕಾರ ಸ್ವಪ್ಪ ಗಮನ ಹರಿಸಲಿ ಎಂದ ಮಾಜಿ ಸಚಿವ ಯು.ಟಿ ಖಾದರ್. ಕೊರೊನಾ ಸಂದರ್ಭ ಸಾಕಷ್ಟು ಆರೋಪ ಕೇಳಿ ಬರುತ್ತಿದೆ. ಕೊರೊನಾ ಸಂಧರ್ಭ ಬಿಜೆಪಿ ಸರ್ಕಾರ ಉಪಯೋಗ ಅವ್ಯವಹಾರ ಮಾಡುಲ್ಲಿ ನಿರತವಾಗಿದೆ ಎಂದು ಖಾರವಾಗಿ ಹೇಳಿದ ಯು.ಟಿ ಖಾದರ್ .ಮೆಡಿಕಲ್ ಕಿಟ್ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ಹೈಕೋರ್ಟ್ಗೆ ಅಫಿಡೆವಿಟ್ ಸಲ್ಲಿಕೆಯಾಗಿದೆ. ಈವಿಚಾರದ ಬಗ್ಗೆ ಸದನ ಸಮಿತಿ ರಜನೆ ಮಾಡಿ ತನಿಖೆ ನಡೆಸಬೇಕು […]