ರಾಜ್ಯ ಸರ್ಕಾರಕ್ಕೆ ಛಾಟೀ ಬಿಸಿದ ಯು.ಟಿ.ಖಾದರ್

ಕೊರೊನಾ ಸಮಯದಲ್ಲಿ ರಾಜಕೀಯ ಟೀಕೆಟಿಪ್ಪಣಿ ಮಾಡಲ್ಲ ಆದರೆ ಸರ್ಕಾರ ಸ್ವಪ್ಪ ಗಮನ ಹರಿಸಲಿ ಎಂದ ಮಾಜಿ ಸಚಿವ ಯು.ಟಿ ಖಾದರ್. ಕೊರೊನಾ ಸಂದರ್ಭ ಸಾಕಷ್ಟು ಆರೋಪ ಕೇಳಿ ಬರುತ್ತಿದೆ. ಕೊರೊನಾ ಸಂಧರ್ಭ ಬಿಜೆಪಿ ಸರ್ಕಾರ ಉಪಯೋಗ ಅವ್ಯವಹಾರ ಮಾಡುಲ್ಲಿ ನಿರತವಾಗಿದೆ ಎಂದು ಖಾರವಾಗಿ ಹೇಳಿದ ಯು.ಟಿ ಖಾದರ್ .ಮೆಡಿಕಲ್ ಕಿಟ್ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ಹೈಕೋರ್ಟ್ಗೆ ಅಫಿಡೆವಿಟ್ ಸಲ್ಲಿಕೆಯಾಗಿದೆ. ಈವಿಚಾರದ ಬಗ್ಗೆ ಸದನ ಸಮಿತಿ ರಜನೆ ಮಾಡಿ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ಜಿಲ್ಲೆಯಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ

Mon Jul 20 , 2020
ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ಮಿಣಜಗಿ ಗ್ರಾಮದಲ್ಲಿ ಅಮಾನವೀಯ ಘಟನೆಯೊದು ನಡೆದಿದೆ. ಜಿಲ್ಲೆಯಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ ಬಸವ ನಾಡಿನಲ್ಲಿ ಮೇಲು ಕೀಳು ಜಾತಿ ತಾರತಮ್ಯ ನಡೆಯುತ್ತಿದೆ. ಬೈಕ್ ಮುಟ್ಟಿದ ಕಾರಣಕ್ಕೆ ಮೈಲಿಗೆ ಮಾಡಿದ್ದಾನೆಂದು ದಲಿತ ಸಮುದಾಯದ ಯುವಕ ಕಾಶೀನಾಥ ತಳವಾರನ ಮೇಲೆ ಸವರ್ಣಿಯರಿಂದ ಹಲ್ಲೆ ನಡೆದಿದೆ. 20 ಕ್ಕೂ ಅಧಿಕ ಸವರ್ಣಿಯರಿಂದ ದಲಿತ ಯುವಕನನ್ನುಪಾದರಕ್ಷೆಗಳಲ್ಲಿ ಹೊಡೆದು ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ. ಇದೇ ಮಾರ್ಗವಾಗಿ ತೆರಳುತ್ತಿದ್ದ ಪೊಲೀಸರನ್ನು ಕಂಡು ಹಲ್ಲೆಕೋರರು […]

Advertisement

Wordpress Social Share Plugin powered by Ultimatelysocial