ಕಾಂಗ್ರೆಸ್ ಪಕ್ಷವನ್ನ ಅವ್ಯಾಚ್ಛ ಶಬ್ದಗಳಿಂದ ವಿಜಯಪೂರ ಸಂಸದ ರಮೇಶ ಜಿಗಜಿಗಣಿ ನಿಂದಿಸಿದ್ದಾರೆ. ಶಿಕ್ಷಕರ ಮತಕ್ಷೇತ್ರ ಚುನಾವಣೆ ಹಿನ್ನಲೆಯಲ್ಲಿ  ಶಿಕ್ಷಕರ ಕ್ಷೇತ್ರದ ಅರುಣ ಶಹಾಪುರ ಪರ ಪ್ರಚಾರಕ್ಕಾಗಿ ಚಿಕ್ಕೋಡಿಗೆ ಬಂದಿದ್ದ ಸಂಸದ ಜಿಗಜೆಣಗಿ ಅವರು ಹೇಳಿಕೆ ನೀಡಿದ್ದಾರೆ. ನಾವು ಜನತಾ ಪರಿವಾರದ ಮುಖಂಡರ ಸಹವಾಸದಿಂದ ಬೆಳೆದಿದ್ದು.ಅನಿವಾರ್ಯವಾಗಿ ಹೆಗಡೆ ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಬಾ ಅಂದು.ಮನೆ ಹಾಳ ಮಾಡಿದ್ದೀರಾ ನೀವು.ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಕೊಲೆ‌ ಮಾಡಿದ್ದೀರಿ ನೀವು.ಅವರ ಮರಣದ ನಂತರ ದೆಹಲಿಯಲ್ಲಿ […]

Advertisement

Wordpress Social Share Plugin powered by Ultimatelysocial