ಬೈಕ್ ನಲ್ಲಿ ವಿಲಿಂಗ್ ಮಾಡಿ ಪಿಎಸ್ ಐಗೆ ಗುರಾಯಿಸಿದ ಯುವಕ  ನಂತರ ಅದೇ ಪಿಎಸ್ ಐ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ನಡೆದಿದೆ. ಪಿಎಸ್ ಐ ಚೇತನ್ ರನ್ನು ಲಾಕ್ ಡೌನ್ ರೌಂಡ್ಸ್ ವೇಳೆ ಕೆಣಕ್ಕಿದ್ದ ಯುವ ಬಳಿಕ ಅದೇ ಪೊಲೀಸ್ ಕೈಯಲ್ಲಿ ಲಾಕ್ ಆಗಿದ್ದಾನೆ.ತಾಯಿಗೆ ಹುಷಾರಿಲ್ಲವೆಂದು ಪೊಲೀಸರಿಗೆ ಸುಳ್ಳು ದಾಖಲೆ ತೋರಿಸಿದ್ದು, ಯುವಕನ ಸುಳ್ಳು ನಾಟಕವನ್ನು ಕಂಡ ಪೊಲೀಸರು ಯುವಕನಿಗೆ ಫುಲ್ ಲಾಠಿ […]

Advertisement

Wordpress Social Share Plugin powered by Ultimatelysocial