ಬೈಕ್ ನಲ್ಲಿ ವಿಲಿಂಗ್ ಮಾಡಿ ಪಿಎಸ್ ಐಗೆ ಗುರಾಯಿಸಿದ ಯುವಕ ನಂತರ ಅದೇ ಪಿಎಸ್ ಐ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ನಡೆದಿದೆ. ಪಿಎಸ್ ಐ ಚೇತನ್ ರನ್ನು ಲಾಕ್ ಡೌನ್ ರೌಂಡ್ಸ್ ವೇಳೆ ಕೆಣಕ್ಕಿದ್ದ ಯುವ ಬಳಿಕ ಅದೇ ಪೊಲೀಸ್ ಕೈಯಲ್ಲಿ ಲಾಕ್ ಆಗಿದ್ದಾನೆ.ತಾಯಿಗೆ ಹುಷಾರಿಲ್ಲವೆಂದು ಪೊಲೀಸರಿಗೆ ಸುಳ್ಳು ದಾಖಲೆ ತೋರಿಸಿದ್ದು, ಯುವಕನ ಸುಳ್ಳು ನಾಟಕವನ್ನು ಕಂಡ ಪೊಲೀಸರು ಯುವಕನಿಗೆ ಫುಲ್ ಲಾಠಿ ಚಾರ್ಚ್ ಮಾಡಿದ್ದಾರೆ.
ಇದನ್ನೂ ಓದಿ:ಕೃಷಿಹೊಂಡದಲ್ಲಿ ಮಹಿಳೆಯ ಶವ ಪತ್ತೆ
Please follow and like us:
Sun Feb 7 , 2021
ಶ್ರೀ ನರಸಿಂಹ ನಿರ್ದೇಶನದ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್ ಪೆಕ್ಟರ್ ವಿಕ್ರಂ‘ ಮೊನ್ನೆಯಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ, ಸಿನಿ ಪ್ರೇಕ್ಷಕರಿಂದ ಈ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ.ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಸ್ಟ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು. ಚನ್ನಪಟ್ಟಣದ ದರ್ಶನ್ ಫ್ಯಾನ್ಸ್ ಗಳು ದರ್ಶನ್ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ಡಿ ಬಾಸ್ ಎಂದು ಕೂಗುತ್ತಾ ಆರತಿ ಬೆಳಗಿ ಕುಂಬಳಕಾಯಿ […]