ಡಾ ಸೂರಜ್ ರೇವಣ್ಣ ಅವರ ಆಪ್ತ ಕೋಟಹಳ್ಳಿ ಶ್ರೀನಿವಾಸ್ ಅವರು ಈಗ ಕಾಂಗ್ರೆಸ್ ಜಿಲ್ಲಾ ನಾಯಕರು ಆದ ಚೆಲುವರಾಯಸ್ವಾಮಿ ಜೊತೆ ತೆಗೆಸಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಫೋಟೋ ನೋಡಿ ನಿಷ್ಠಾವಂತ ಕಾರ್ಯಕರ್ತರಿಂದ ಇಡೀ ಶಾಪ, ಮತದಾರರಲ್ಲಿ ಇದ್ದ ಗೊಂದಲಕ್ಕೆ ವೈರಲ್ ಆದ ಫೋಟೋದಿಂದಲೇ ಬಿತ್ತು ತೆರೆ..
ಕೆ ಆರ್ ಪೇಟೆಯಲ್ಲಿ ಈ ಬಾರಿ ಜೆಡಿಎಸ್ ಗೆಲ್ಲುವುದು ಅನುಮಾನವೇ ಇಲ್ಲ ಕಾರ್ಯಕರ್ತರ ಅಭಿಪ್ರಾಯ, ಪಕ್ಷದಲ್ಲಿ ತಿಂದು ಉಂಡವರು ಕೊನೆಗೆ ಪಕ್ಷವನ್ನೇ ದುರಿರೋ ವ್ಯಕ್ತಿಗಳು ಇದೆ ಹೊಸದೇನಲ್ಲ. ಇಂತಹ ಕೆಲಸಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಕುಗ್ಗೋದಿಲ್ಲ ಇದರಿಂದ ಇನ್ನು ಛಲ ಹೆಚ್ಚಾಗುತ್ತೆ, ನಮ್ಮ ಪಕ್ಷದ ಕಾರ್ಯಕರ್ತರ ಮನಸು ಗಟ್ಟಿಯಾಗುತ್ತೆ. ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಚ್ ಟಿ ಮಂಜು ಅವರ ಬರಿ ಗೆಲುವಲ್ಲ 30 ಸಾವಿರದ ಅಂತರದ ಗೆಲುವು..ನೂರಾರು ಕಾರ್ಯಕರ್ತರಿಂದ ಸ್ಪಷ್ಟನೆ.
https://play.google.com/store/apps/details?id=com.speed.newskannada