ಮತದಾರರಲ್ಲಿ ಇದ್ದ ಗೊಂದಲಕ್ಕೆ ವೈರಲ್ ಆದ ಫೋಟೋದಿಂದಲೇ ಬಿತ್ತು ತೆರೆ..!

ಡಾ ಸೂರಜ್ ರೇವಣ್ಣ ಅವರ ಆಪ್ತ ಕೋಟಹಳ್ಳಿ ಶ್ರೀನಿವಾಸ್ ಅವರು ಈಗ ಕಾಂಗ್ರೆಸ್ ಜಿಲ್ಲಾ ನಾಯಕರು ಆದ ಚೆಲುವರಾಯಸ್ವಾಮಿ ಜೊತೆ ತೆಗೆಸಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಫೋಟೋ ನೋಡಿ ನಿಷ್ಠಾವಂತ ಕಾರ್ಯಕರ್ತರಿಂದ ಇಡೀ ಶಾಪ, ಮತದಾರರಲ್ಲಿ ಇದ್ದ ಗೊಂದಲಕ್ಕೆ ವೈರಲ್ ಆದ ಫೋಟೋದಿಂದಲೇ ಬಿತ್ತು ತೆರೆ..

ಕೆ ಆರ್ ಪೇಟೆಯಲ್ಲಿ ಈ ಬಾರಿ ಜೆಡಿಎಸ್ ಗೆಲ್ಲುವುದು ಅನುಮಾನವೇ ಇಲ್ಲ ಕಾರ್ಯಕರ್ತರ ಅಭಿಪ್ರಾಯ, ಪಕ್ಷದಲ್ಲಿ ತಿಂದು ಉಂಡವರು ಕೊನೆಗೆ ಪಕ್ಷವನ್ನೇ ದುರಿರೋ ವ್ಯಕ್ತಿಗಳು ಇದೆ ಹೊಸದೇನಲ್ಲ. ಇಂತಹ ಕೆಲಸಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಕುಗ್ಗೋದಿಲ್ಲ ಇದರಿಂದ ಇನ್ನು ಛಲ ಹೆಚ್ಚಾಗುತ್ತೆ, ನಮ್ಮ ಪಕ್ಷದ ಕಾರ್ಯಕರ್ತರ ಮನಸು ಗಟ್ಟಿಯಾಗುತ್ತೆ. ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಚ್ ಟಿ ಮಂಜು ಅವರ ಬರಿ ಗೆಲುವಲ್ಲ 30 ಸಾವಿರದ ಅಂತರದ ಗೆಲುವು..ನೂರಾರು ಕಾರ್ಯಕರ್ತರಿಂದ ಸ್ಪಷ್ಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧ್ಯಪ್ರದೇಶದಿಂದ ವಿದೇಶಕ್ಕೆ ಹಾರಲಿದ್ದಾನೆ "ಮೈ ಹೀರೋ" .

Sun Apr 23 , 2023
ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಮೈ ಹೀರೊ” ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಒಂದು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಅಲ್ಲಿ ನಡೆದಿದೆ. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್, ಬಾಲನಟ ವೇದಿಕ್ ಕೌಶಿಕ್, ದತ್ತಣ್ಣ, ಅಂಕಿತ ಅಮರ್ ಹಾಗೂ ಅಲ್ಲಿನ ಸ್ಥಳೀಯ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಕೊನೆಯ ಹಂತದ ಚಿತ್ರೀಕರಣ ಯು ಎಸ್ ಎ […]

Advertisement

Wordpress Social Share Plugin powered by Ultimatelysocial