ಮೈಸೂರಿನಲ್ಲಿ ಸಿದ್ದರಾಮಯ್ಯ ಅಭಿಮಾನದಿಂದ ಪತ್ರಿಕಾಗೋಷ್ಠಿ

ಮೈಸೂರಿನಲ್ಲಿ ಸಿದ್ದರಾಮಯ್ಯ ಅಭಿಮಾನದಿಂದ ಪತ್ರಿಕಾಗೋಷ್ಠಿ

ಸಿದ್ದರಾಮಯ್ಯ ವಿರುದ್ದ ಸಚಿವ ಅಶ್ವಥ್ ನಾರಾಯಣ್ ಪ್ರಚೋದನೆಕಾರಿ ಹೇಳಿಕೆ ನೀಡಿದ ಹಿನ್ನಲೆ.

ಅಶ್ವಥ್ ನಾರಾಯಣ್ ಹೇಳಿಕೆಗೆ ಕಿಡಿಕಾರಿದ ಸಿದ್ದರಾಮಯ್ಯ ಅಭಿಮಾನಿ ಬಳಗ.

ಪಟ್ಟಣದ ಮರೀಗೌಡ ಸ್ಮಾರಕ ಭವನದಲ್ಲಿ ನಡೆದ ಸುದ್ದಿಗೋಷ್ಠಿ.

ನಾಳೆ ನರಸೀಪುರದಲ್ಲಿ ಅಶ್ವಥ್ ನಾರಾಯಣ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಿದ್ದು ಅಭಿಮಾನಿಗಳ ತೀರ್ಮಾನ.

ಸಿದ್ದರಾಮಯ್ಯನವರು ಈ ರಾಜ್ಯ ಕಂಡ ಧೀಮಂತ ನಾಯಕ.

ಇಂತಹ ವ್ಯಕ್ತಿಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಖಂಡನೀಯ.

ಉನ್ನತ ಶಿಕ್ಷಣ ಸಚಿವ ಸ್ಥಾನದಲ್ಲಿರುವವರು ಈ ರೀತಿ ಕೊಡುವುದು ಸರಿಯೇ.

ವಿದ್ಯಾರ್ಥಿಗಳಿಗೆ,ರಾಜ್ಯದ ಜನತೆಗೆ ಯಾವ ಸಂದೇಶ ಕೊಡಲು ಬಿಜೆಪಿಯವರು ಮುಂದಾಗಿದ್ದಾರೆ.

ಕೂಡಲೇ ಅಶ್ವಥ್ ನಾರಾಯಣರನ್ನ ಸಚಿವ ಸಂಪುಟದಿಂದ ಕೈ ಬಿಡಬೇಕು.

ಅಶ್ವಥ್ ನಾರಾಯಣ್ ಮೇಲೆ ಕಾನೂನು ಕ್ರಮ ಆಗಬೇಕು.

ಇಲ್ಲವಾದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ಹೋರಾಟ ತೀವ್ರಗೋಳಿಸುತ್ತೇವೆ.

ಮೈಸೂರಿನಲ್ಲಿಸಿದ್ದು ಅಭಿಮಾನಿಗಳ ಎಚ್ಚರಿಕೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರುಕಟ್ಟೆಗೆ ಕಾಲಿಟ್ಟಿದೆ 'ನಕಲಿ ಆಲೂಗಡ್ಡೆ' !

Thu Feb 16 , 2023
ಬೆಂಗಳೂರು : ಮಾರುಕಟ್ಟೆಗೆ ನಕಲಿ ಆಲೂಗಡ್ಡೆ ಕಾಲಿಟ್ಟಿವೆ. ಅಸಲಿ ಆಲೂಗಡ್ಡೆಯೊಂದಿಗೆ ಇದನ್ನೂ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಆಲೂಗಡ್ಡೆಯ ರುಚಿಯೇ ಬೇರೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಲೂಗಡ್ಡೆ ಚಂದ್ರಮುಖಿ ಆಲೂಗಡ್ಡೆ. ನಕಲಿ ಆಲೂಗಡ್ಡೆ ಹೇಮಾಂಗಿನಿ ಆಲೂಗಡ್ಡೆ. ಆದರೆ ಮಾರುಕಟ್ಟೆಯಲ್ಲಿ ರಾಶಿಯಲ್ಲಿರುವ ಆಲೂಗಡ್ಡೆಯಲ್ಲಿ ಯಾವುದೇ ಚಂದ್ರಮುಖಿ ಯಾವುದು ಹೆಮಾಂಗಿನಿ ಎಂದು ಗುರುತಿಸುವುದು ಅಷ್ಟು ಸುಲಭವಲ್ಲ. ಚಂದ್ರಮುಖಿ ಆಲೂಗಡ್ಡೆ ಕೆಜಿಗೆ 20ರಿಂದ 25 ರೂ.ಗೆ ಮಾರಾಟವಾಗುತ್ತದ್ದರೆ, ಹೇಮಾಂಗಿನಿ ಆಲೂವನ್ನು ಕೆಜಿಗೆ 10ರಿಂದ 12 […]

Advertisement

Wordpress Social Share Plugin powered by Ultimatelysocial