ನಿವಾರ್ ಚಂಡಮಾರುತ ಆರ್ಭಟಕ್ಕೆ ಆಂಧ್ರಪ್ರದೇಶ ತತ್ತರವಾಗಿದೆ. ತಿರುಪತಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ, ತಿರುಪತಿಯ ರಸ್ತೆಗಳೆಲ್ಲಾ ಮುಳುಗಡೆಯಾಗಿದ್ದು ಭಕ್ತರು ಪರದಾಡುವಂತಾಗಿದೆ. ಕರ್ನೂಲ್, ಪ್ರಕಾಶಂ ಕಡಪ ಜಿಲ್ಲೆಗಳಲ್ಲಿ ಧಾರಾಕಾರ ಮಳೆ, ಗಾಳಿಯ ರಭಸಕ್ಕೆ ಹಲವಡೆ ಮರಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ವೆಂಕಟ’ನಿಗೂ “ನಿವಾರ್’’ ಸಂಕಟ
Please follow and like us: