ವಿ. ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಘೋಷಣೆ ಹಿನ್ನೆಲೆ. ಜಿಲ್ಲಾ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ಕಾರ್ಯಕರ್ತರ ಸಭೆಯಲ್ಲಿ ಗಳ ಗಳನೆ ಕಣ್ಣೀರು ಹಾಕಿದ ಪ್ರಬಲ ಆಕಾಂಕ್ಷಿ ನಾಗಶ್ರೀ ಪ್ರತಾಪ್, ಮನೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮಾಜಿ ಶಾಸಕ ದಿ. ಗುರುಸ್ವಾಮಿ ಪುತ್ರಿ ನಾಗಶ್ರೀ ಪ್ರತಾಪ್, ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದ ನಾಗಶ್ರೀ ಪ್ರತಾಪ್, ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದ ಬಿಜೆಪಿ ನಾಯಕಿ….! ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧರಿಸಲಿರುವ ನಾಗಶ್ರೀ ಪ್ರತಾಪ್, ಸಚಿವ ಸೋಮಣ್ಣಗೆ ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲ. ನಾಗಶ್ರೀ ಪ್ರತಾಪ್ ಗೆ ಟಿಕೆಟ್ ಕೊಡಬೇಕು. ಇಲ್ಲವಾದರೆ ಬಿಜೆಪಿ ಪಾಠ ಕಲಿಸಲಾಗುತ್ತದೆ ಎನ್ನುತ್ತಿರುವ ನಾಗಶ್ರೀ ಬೆಂಬಲಿಗರು, ನಾಗಶ್ರೀ ಪ್ರತಾಪ್ ಮನೆಗೆ ಬರುತ್ತಲೇ ಇರುವ ಬೆಂಬಲಿಗರು.
https://play.google.com/store/apps/details?id=com.speed.newskannada