ವಿ. ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಘೋಷಣೆ ಹಿನ್ನೆಲೆ…!

ವಿ. ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಘೋಷಣೆ ಹಿನ್ನೆಲೆ. ಜಿಲ್ಲಾ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ,  ಕಾರ್ಯಕರ್ತರ ಸಭೆಯಲ್ಲಿ ಗಳ ಗಳನೆ ಕಣ್ಣೀರು ಹಾಕಿದ ಪ್ರಬಲ ಆಕಾಂಕ್ಷಿ ನಾಗಶ್ರೀ ಪ್ರತಾಪ್, ಮನೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮಾಜಿ ಶಾಸಕ ದಿ. ಗುರುಸ್ವಾಮಿ ಪುತ್ರಿ ನಾಗಶ್ರೀ ಪ್ರತಾಪ್, ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದ ನಾಗಶ್ರೀ ಪ್ರತಾಪ್,  ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದ ಬಿಜೆಪಿ ನಾಯಕಿ….!  ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧರಿಸಲಿರುವ ನಾಗಶ್ರೀ ಪ್ರತಾಪ್,  ಸಚಿವ ಸೋಮಣ್ಣಗೆ ಯಾವ ಕಾರಣಕ್ಕೂ ಬೆಂಬಲಿಸುವುದಿಲ್ಲ. ನಾಗಶ್ರೀ ಪ್ರತಾಪ್ ಗೆ ಟಿಕೆಟ್ ಕೊಡಬೇಕು.  ಇಲ್ಲವಾದರೆ ಬಿಜೆಪಿ ಪಾಠ ಕಲಿಸಲಾಗುತ್ತದೆ ಎನ್ನುತ್ತಿರುವ ನಾಗಶ್ರೀ ಬೆಂಬಲಿಗರು,  ನಾಗಶ್ರೀ ಪ್ರತಾಪ್ ಮನೆಗೆ ಬರುತ್ತಲೇ ಇರುವ ಬೆಂಬಲಿಗರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವಕಲ್ಯಾಣ ಮತಕ್ಷೇತ್ರದಲ್ಲಿ ರಂಗೆರಿದ ಚುನಾವಣಾ ಕಾವು..!

Thu Apr 13 , 2023
ಬಸವಕಲ್ಯಾಣ ಮತಕ್ಷೇತ್ರದಲ್ಲಿ  ರಂಗೆರಿದ ಚುನಾವಣಾ ಕಾವೇರಿದೆ.. ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ಮಧ್ಯ ಭಾರಿ ಪೈಪೊಟಿ ನಡೆಯುತ್ತಿದ್ಧು ,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬಿ.ಜೆ.ಪಿ (BJP) ಅಭ್ಯರ್ಥಿ ಶರಣು ಸಲಗರ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಅಭ್ಯರ್ಥಿ ವಿಜಯಸಿಂಗ್. ಇಲ್ಲಿನ ಹಾಲಿ ಬಿ.ಜೆ.ಪಿ (BJP) ಶಾಸಕ ಹಾಗೂ ಚುನಾವಣಾ ಅಭ್ಯರ್ಥಿ ಶರಣು ಸಲಗರ್‌ಗೆ ತಿರುಗೆಟು ನೀಡಿದ ಮಾಜಿ ಎಂಎಲ್ಸಿ ಹಾಗು ಕಾಂಗ್ರೆಸ್ ಅಭ್ಯರ್ಥಿಯಾದ ವಿಜಯ್ ಸಿಂಗ್, ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಅವರಿಗೆ […]

Advertisement

Wordpress Social Share Plugin powered by Ultimatelysocial