ಪೊಲೀಸರ ಕೈೆಗೆ ತಗಲಾಕಿಕೊಂಡಿದ್ದ ಜಗದೀಶ್ ಹೇಳಿಕೆ..
ಇದೊಂದು ತಪ್ಪು ಮಾಹಿತಿ ರವಾನೆ ಆಗಿದೆ..
ನಾವು ಬೆಂಗಳೂರಿಗೆ ಬಂದಿದ್ದು ಸ್ವಂತ ಕೆಲಸಕ್ಕಾಗಿ..
ನಮ್ಮ ರಿಲೇಟೀವ್ಸ್ ಮುಖಾಂತರ ಹಣ ಕಲೆಕ್ಟ್ ಮಾಡಿದ್ದೆ..
ಕೋರ್ಟ್ ಮುಖಾಂತರ ಸಬ್ಮಿಟ್ ಮಾಡಬೇಕಿತ್ತು ಅಮೌಂಟ್..
21 ನೇ ತಾರೀಖಿನಂದು ಕಟ್ಟಬೇಕಿತ್ತು..
ಎಲ್ಲಾ ದಾಖಲಾತಿಗಳು ಸಹ ಕೊಟ್ಟಿದ್ದೀನಿ.
ಪೊಲೀಸರಿಗು ಕೊಟ್ಟಿದ್ದೀನಿ ಕೋರ್ಟ್ ಗು ಸಹ ಕೊಟ್ಟಿದ್ದೀನಿ.
ಮಂಡ್ಯಕ್ಕೆ ಹೋಗಬೇಕಿತ್ತು, ಆಗ ನನಗೆ ವಿಧಾನಸೌಧಕ್ಕೆ ಹೋಗಬೇಕಾಗಿ ಬಂತು..
ಆಗ ಸುಮಾರು 6 ಘಂಟೆ ಆಗಿತ್ತು.. ಕತ್ತಲಾಗಿದ್ದರಿಂದ ನಾನು ವಾಪಸ್ ಬಂದೆ..
ಆಗ ಪೊಲೀಸರು ಉದ್ಧೇಶ ಪೂರಕವಾಗಿ ನನನ್ನು ಕರೆದು ಹೀಗೆ ಮಾಡಿದ್ರು..
ಕಾರು ತೆಗೆದುಕೊಂಡು ಹೋಗಿದ್ರೆ ಅದರಲ್ಲಿಯೇ ಇಡುತ್ತಿದ್ದೆ..
ಆದ್ರೆ ನನ್ನ ಬಳಿ ಸೇಫ್ಟಿ ಗೋಸ್ಕರ ನಾನು ಕೈನಲ್ಲಿ ಇಟ್ಟುಕೊಂಡೆ..
ಕೆಲವರು ಇದರ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ..
ಅದು ನನ್ನು ಸ್ವಂತ ಹಣ..
ಹೀಗಾಗಿ ಇದರಲ್ಲಿ ಅರೆಸ್ಟ್ ಎಲ್ಲಾ ಏನು ಬರೋದಿಲ್ಲ..
ತಕ್ಷಣದಲ್ಲಿ ಎಲ್ಲವನ್ನು ಸಹ ಬಿಡುಗಡೆ ಮಾಡಿದ್ರು..
ಮಾಧ್ಯಮದಲ್ಲಿಯು ಸಹ ಸಿಕ್ಕಾಪಟ್ಟೆ ಪ್ರಚಾರ ಆಯ್ತು..
ಆ ಹಣವನ್ನು ನಾನು ವಾಪಸ್ ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕಿತ್ತು..
ರಾಜಕೀಯ ಅದು ಇದು ಎಲ್ಲಾವು ಇದರಲ್ಲಿ ಕೇಳಿ ಬಂತು..
ಹೀಗಾಗಿ ನನಗು ಸಹ ತುಂಬಾ ನೋವಾಗಿದೆ..
ದಾಖಲಾಗಿತಿಗಳನ್ನು ನಾನು ಮರು ದಿನವೆ ಕೊಟ್ಟಿದ್ದೇನೆ..
ಕೆಲವನ್ನು ಅವರೇ ಪ್ರಚಾರ ಮಾಡಿಕೊಂಡಿದ್ದಾರೆ..
ವಿಕಾಸ ಸೌಧ ಅಂದ್ರೆ ಬರಿ ಟ್ರ್ಯಾಸ್ ಫರ್ ಗೆ ಬರ್ತಾರೆ ಅಂದುಕೊಂಡಿದ್ದಾರೆ..
ನಾವು ಆತರ ಏನು ಅಲ್ಲ..
ಮೂರನೆ ಮಹಡಿಯಲ್ಲಿ ನಮ್ಮ ಆಫೀಸ್ ಬಿಲ್ಡಿಂಗ್ ಇದೆ ಅಷ್ಟೇ..
ಯಾವ ಮಿನಿಸ್ಟರ್ ಕೂಡ ಇದರಲ್ಲಿ ಇಲ್ಲ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….