ವಿಧಾನಸೌದ ಗೇಟ್ ಬಳಿ ಲಕ್ಷಾಂತರ ಹಣ ಸಿಕ್ಕ ಪ್ರಕರಣ.

ಆರೋಪಿ ಜಗದೀಶ್ ಪರ ವಕೀಲ ನಾಗರಾಜ್ ಹೇಳಿಕೆ

ಇದು ಯಾರಿಗೋ ಲಂಚ ಕೊಡಬೇಕು ಅಂತ ತಗೊಂಡು ಹೋಗ್ತಿದ್ದ ಹಣ ಅಲ್ಲ

ಜಗದೀಶ್ ಮೇಲೆ ಚೆಕ್ ಬೌನ್ಸ್ ಕೇಸ್ ಒಂದು ಇತ್ತು

ಅದನ್ನ ಸೆಟಲ್ಮೆಂಟ್ ಮಾಡೋಣ ಅಂತ ಬೆಂಗಳೂರಿಗೆ ಹಣ ತಂದಿದ್ರು

ಅರ್ಜೆಂಟ್ ಯಾರೋ ಅಧಿಕಾರಿನ ಭೇಟಿ ಮಾಡಬೇಕಿತ್ತು ಅದಕ್ಕೆ ವಿಧಾನಸೌದ ಹೋಗಿದ್ದಾರೆ

ಅದು ಬಿಟ್ಟು ಯಾರಿಗೋ ಲಂಚ ಕೊಡೋಕೆ ಅಂತ ಹೋಗಿಲ್ಲ

ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ರು ಅದ್ಯಾಕೆ ಬಂಧನ ಮಾಡಿದ್ರೋ ಗೊತ್ತಿಲ್ಲ

ಡಿಸಿಪಿ ವಿಚಾರಣೆ ವೇಳೆಯೂ ಜಗದೀಶ್ ಎಲ್ಲಾ ಮಾಹಿತಿ ನೀಡಿದ್ದಾರೆ

ಕರ್ನಾಟಕ ಪೊಲೀಸ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ

ಈ ಅಡಿಯಲ್ಲಿ ಕೇಸ್ ದಾಖಲಿಸಬೇಕು ಅಂದ್ರೆ ಕೋರ್ಟ್ ಅನುಮತಿಬೇಕು

ಅದೆಲ್ಲಬಿಟ್ಟು ಏಕಾಏಕಿ ಅರೆಸ್ಟ್ ಮಾಡಿ ವಿಚಾರಣೆ ಮಾಡ್ತಿದ್ದಾರೆ

ಜಗದೀಶ್ ಪರ ವಕೀಲ ರಾಜು ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆ ವಿಚಾರ ಇಲ್ಲ.

Fri Jan 6 , 2023
ಮಂಡ್ಯದಲ್ಲಿ‌ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ. ಪ್ಲೇಕ್ಸ್‌ನಲ್ಲಿ ಅವರವರ ಅಭಿಮಾನಕ್ಕೆ ಫೋಟೋ‌ ಹಾಕ್ತಾರೆ. ಅದಕ್ಕೂ ನನಗೂ ಸಂಬಂಧವಿಲ್ಲ. ಸಚ್ಚಿದಾನಂದಗೆ ನನ್ನ ಬೆಂಬಲ‌ ಇದೆ ಎನ್ನುವುದು ಸೀಕ್ರೆಟ್ ಇಲ್ಲ. ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎಂದು ಓಪನ್ ಆಗಿ ಘೋಷಣೆ ಮಾಡಿದ್ದೇನೆ. ಹೀಗಾಗಿ ಸಚ್ಚಿ ಬ್ಯಾನರ್‌ನಲ್ಲಿ ನನ್ನ ಫೋಟೋ ಹಾಕೊಂಡಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿಕೊಂಡರೆ ನಾನು ಏನು ಮಾಡೋಕೆ‌ ಆಗಲ್ಲ. ಸುಮಲತಾ ಸ್ವಾಭಿಮಾನಿ ಪಡೆ ಅಥವಾ ಹೊಸ ಪಕ್ಷ […]

Advertisement

Wordpress Social Share Plugin powered by Ultimatelysocial