ಆರೋಪಿ ಜಗದೀಶ್ ಪರ ವಕೀಲ ನಾಗರಾಜ್ ಹೇಳಿಕೆ
ಇದು ಯಾರಿಗೋ ಲಂಚ ಕೊಡಬೇಕು ಅಂತ ತಗೊಂಡು ಹೋಗ್ತಿದ್ದ ಹಣ ಅಲ್ಲ
ಜಗದೀಶ್ ಮೇಲೆ ಚೆಕ್ ಬೌನ್ಸ್ ಕೇಸ್ ಒಂದು ಇತ್ತು
ಅದನ್ನ ಸೆಟಲ್ಮೆಂಟ್ ಮಾಡೋಣ ಅಂತ ಬೆಂಗಳೂರಿಗೆ ಹಣ ತಂದಿದ್ರು
ಅರ್ಜೆಂಟ್ ಯಾರೋ ಅಧಿಕಾರಿನ ಭೇಟಿ ಮಾಡಬೇಕಿತ್ತು ಅದಕ್ಕೆ ವಿಧಾನಸೌದ ಹೋಗಿದ್ದಾರೆ
ಅದು ಬಿಟ್ಟು ಯಾರಿಗೋ ಲಂಚ ಕೊಡೋಕೆ ಅಂತ ಹೋಗಿಲ್ಲ
ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ರು ಅದ್ಯಾಕೆ ಬಂಧನ ಮಾಡಿದ್ರೋ ಗೊತ್ತಿಲ್ಲ
ಡಿಸಿಪಿ ವಿಚಾರಣೆ ವೇಳೆಯೂ ಜಗದೀಶ್ ಎಲ್ಲಾ ಮಾಹಿತಿ ನೀಡಿದ್ದಾರೆ
ಕರ್ನಾಟಕ ಪೊಲೀಸ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ
ಈ ಅಡಿಯಲ್ಲಿ ಕೇಸ್ ದಾಖಲಿಸಬೇಕು ಅಂದ್ರೆ ಕೋರ್ಟ್ ಅನುಮತಿಬೇಕು
ಅದೆಲ್ಲಬಿಟ್ಟು ಏಕಾಏಕಿ ಅರೆಸ್ಟ್ ಮಾಡಿ ವಿಚಾರಣೆ ಮಾಡ್ತಿದ್ದಾರೆ
ಜಗದೀಶ್ ಪರ ವಕೀಲ ರಾಜು ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada