ಕುಡಿಯುವ ನೀರು ಹಾಕಾರ ..!

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಗಡದಕೇರಿಯಲ್ಲಿ ಕುಡಿಯುವ ನೀರಿನ ನಲ್ಲಿಯ ಪೈಪ್ ಗಳು ಒಡೆದು ಅಪಾರ ಪ್ರಮಾಣದ ಕುಡಿಯುವ ನೀರು ರಸ್ತೆ ಮೇಲೆ ಹರಿದು ಚರಂಡಿ ಪಾಲಾಗುತ್ತಿದ್ದೆ , ಜೊತೆಗೆ ರಸ್ತೆ ಮೇಲೆ ಓಡಾಡುವ ಸಾರ್ವಜನಿಕರಿಗೂ ತೊಂದರೆಯಾಗುತ್ತಿದ್ದೆ , ಚರಂಡಿ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಒಡೆದಿರುವ ನಲ್ಲಿಯ ಪೈಪುಗಳು, ಪುಃನ ದುರಸ್ತಿಗೆ ಮುಂದಾಗದ ಸಂಬಂಧಪಟ್ಟರುವ ಅಧಿಕಾರಿಗಳು.

ಬೇಸಿಗೆ ಪ್ರಾರಂಭವಾಗಿದೆ ಇಂತಹ ಬೇಸಿಗೆಯಲ್ಲಿ ಕುಡಿಯುವ ನೀರಿನ ಪ್ರಾಮುಖ್ಯತೆ ಮಹತ್ವದಾಗಿದೆ.ಕುಡಿಯುವ ನೀರಿನ ತೊಂದರೆ ನೀಗಿಸಲು ಸರ್ಕಾರಗಳು ಕೋಟ್ಯಂತರ ರೂಪಾಯಿ ವ್ಯವಸ್ಥಗಳ ಮೂಲಕ  ಮನೆ ಮನೆಗೆ ನಲ್ಲಿಯ ಜೋಡಣೆ ಮಾಡಿ ಕುಡಿಯುವ ನೀರನ್ನು ಸರಬರಾಜು ನಡಿತ್ತಿದ್ದೆ. ಇಂತಹ ಬೀರು ಬೇಸಿಗೆಯಲ್ಲಿಯೂ ಇಷ್ಟೊಂದು ಪ್ರಮಾಣದ ನೀರು ಉಪಯೋಗಕ್ಕೆ ಬಾರದೆ ರಸ್ತೆಯ ಪಾಲಗಿದ್ದೆ.

ಪೈಪ್ ಒಡೆದಿರುವುದರಿಂದ ಸಮರ್ಪಕವಾಗಿ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ, ಜೊತೆಗೆ ರಸ್ತೆ ಮೇಲೆ ನೀರು ಹರಿಯುವುದರಿಂದ ರಸ್ತೆ ಕೊಳಚೆಯಾಗಿ ಪರಿಣಮಿಸಿದೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದೆ, ಇದರಿಂದ ವಯೋವೃದ್ಧರು ಚಿಕ್ಕ ಮಕ್ಕಳು ಓಡಾಡುವಾಗ ಬಿದ್ದರೆ ಮೂಳೆ ಮುರಿಯುದಂತು ಗ್ಯಾರಂಟಿ, ಈ ಸಮಸ್ಯೆ ನಿನ್ನೆ ಮೊನ್ನೆಯದಲ್ಲ ಬರೋಬ್ಬರಿ ಒಂದು ತಿಂಗಳಿದಿಂದ  ಎನ್ನುತ್ತಾರೆ ಸ್ಥಳೀಯರು ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ನಾಳೆ ನಾಡಿದ್ದು ಎನ್ನುತ್ತಾ ಸಮಯ ಕಳೆಯುತ್ತಿದ್ದಾರೆ, ಹೊರತು ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರ ಆರೋಪ  ಮಾಡುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಇಹಲೋಕ ತ್ಯಜಿಸಿದ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್..!

Sun Mar 12 , 2023
ಮಾಧುರಿ ದೀಕ್ಷಿತ್ ಅಬೋಧ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ದಯಾವಾನ್ ಮತ್ತು ವರ್ದಿಯಂತಹ ಚಿತ್ರಗಳಲ್ಲಿನ ಕೆಲವು ಚಿಕ್ಕ ಹಾಗೂ ಪೋಷಕ ಪಾತ್ರಗಳ ಬಳಿಕ, ಅವರು ತೇಜ಼ಾಬ್ ಚಿತ್ರದಲ್ಲಿ ಮುಖ್ಯ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ಈ ಚಿತ್ರ ಅವರನ್ನು ತಾರಾಪಟ್ಟಕ್ಕೇರಿಸುವುದರ ಜೊತೆಗೆ ಅವರಿಗೆ ಅವರ ಮೊದಲ ಫ಼ಿಲ್ಮ್‌ಫ಼ೇರ್ ನಾಮನಿರ್ದೇಶನ ತಂದುಕೊಟ್ಟಿತು. ನಂತರ, ಅವರು ರಾಮ್ ಲಖನ್, ಪರಿಂದಾ ತ್ರಿದೇವ್, ಕಿಶನ್ ಕನ್ಹೈಯಾ, ಮತ್ತು ಪ್ರಹಾರ್, ಚಿತ್ರಗಳನ್ನು ಒಳಗೊಂಡಂತೆ, ಅನೇಕ ಯಶಸ್ವಿ […]

Advertisement

Wordpress Social Share Plugin powered by Ultimatelysocial