ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಗಡದಕೇರಿಯಲ್ಲಿ ಕುಡಿಯುವ ನೀರಿನ ನಲ್ಲಿಯ ಪೈಪ್ ಗಳು ಒಡೆದು ಅಪಾರ ಪ್ರಮಾಣದ ಕುಡಿಯುವ ನೀರು ರಸ್ತೆ ಮೇಲೆ ಹರಿದು ಚರಂಡಿ ಪಾಲಾಗುತ್ತಿದ್ದೆ , ಜೊತೆಗೆ ರಸ್ತೆ ಮೇಲೆ ಓಡಾಡುವ ಸಾರ್ವಜನಿಕರಿಗೂ ತೊಂದರೆಯಾಗುತ್ತಿದ್ದೆ , ಚರಂಡಿ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಒಡೆದಿರುವ ನಲ್ಲಿಯ ಪೈಪುಗಳು, ಪುಃನ ದುರಸ್ತಿಗೆ ಮುಂದಾಗದ ಸಂಬಂಧಪಟ್ಟರುವ ಅಧಿಕಾರಿಗಳು.
ಬೇಸಿಗೆ ಪ್ರಾರಂಭವಾಗಿದೆ ಇಂತಹ ಬೇಸಿಗೆಯಲ್ಲಿ ಕುಡಿಯುವ ನೀರಿನ ಪ್ರಾಮುಖ್ಯತೆ ಮಹತ್ವದಾಗಿದೆ.ಕುಡಿಯುವ ನೀರಿನ ತೊಂದರೆ ನೀಗಿಸಲು ಸರ್ಕಾರಗಳು ಕೋಟ್ಯಂತರ ರೂಪಾಯಿ ವ್ಯವಸ್ಥಗಳ ಮೂಲಕ ಮನೆ ಮನೆಗೆ ನಲ್ಲಿಯ ಜೋಡಣೆ ಮಾಡಿ ಕುಡಿಯುವ ನೀರನ್ನು ಸರಬರಾಜು ನಡಿತ್ತಿದ್ದೆ. ಇಂತಹ ಬೀರು ಬೇಸಿಗೆಯಲ್ಲಿಯೂ ಇಷ್ಟೊಂದು ಪ್ರಮಾಣದ ನೀರು ಉಪಯೋಗಕ್ಕೆ ಬಾರದೆ ರಸ್ತೆಯ ಪಾಲಗಿದ್ದೆ.
ಪೈಪ್ ಒಡೆದಿರುವುದರಿಂದ ಸಮರ್ಪಕವಾಗಿ ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ, ಜೊತೆಗೆ ರಸ್ತೆ ಮೇಲೆ ನೀರು ಹರಿಯುವುದರಿಂದ ರಸ್ತೆ ಕೊಳಚೆಯಾಗಿ ಪರಿಣಮಿಸಿದೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದ್ದೆ, ಇದರಿಂದ ವಯೋವೃದ್ಧರು ಚಿಕ್ಕ ಮಕ್ಕಳು ಓಡಾಡುವಾಗ ಬಿದ್ದರೆ ಮೂಳೆ ಮುರಿಯುದಂತು ಗ್ಯಾರಂಟಿ, ಈ ಸಮಸ್ಯೆ ನಿನ್ನೆ ಮೊನ್ನೆಯದಲ್ಲ ಬರೋಬ್ಬರಿ ಒಂದು ತಿಂಗಳಿದಿಂದ ಎನ್ನುತ್ತಾರೆ ಸ್ಥಳೀಯರು ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ನಾಳೆ ನಾಡಿದ್ದು ಎನ್ನುತ್ತಾ ಸಮಯ ಕಳೆಯುತ್ತಿದ್ದಾರೆ, ಹೊರತು ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರ ಆರೋಪ ಮಾಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada