ಬೆಂಗಳೂರು ; ಕೊರೊನಾ ವೈರಸ್ ಹರಡುವ ಭೀತಿ ನಡುವೆಯು ಬೆಂಗಳೂರಿನಲ್ಲಿ ಜನ ಸರ್ಕಾರದಿಂದ ಕೊಡುವ ಹಾಲಿಗಾಗಿ ಮುಗಿ ಬಿದಿದ್ದಾರೆ..ನಗರ ಜೀವನಭೀಮಾನಗರ ವಾರ್ಡ್ ನಲ್ಲಿ ಘಟನೆ ನಡೆದಿದೆ..ರಾಜ್ಯ ಸರ್ಕಾರ ಉಚಿತವಾಗಿ ಬಡವರಿಗೆ ಹಾಲು ವಿತರಣೆ ಮಾಡುತ್ತಿದೆ..ಇಂದು ಬೆಳಗ್ಗೆ ಜೀವನಭೀಮಾನಗರ ಬಡವರಿಗೆ ಹಾಲು ವಿತರಿಸುವಾಗ ಜನ ಜಗುಂಳಿಯೇ ಕಂಡು ಬಂದಿದೆ..ಕಿಲೋ ಮೀಟರ್ ಗಟ್ಟಲೇ ಸಾಲಿನಲ್ಲಿ ನಿಂತು ಹಾಲು ಪಡೆಯಲು ಜನ ಮುಗಿ ಬಿದಿದ್ದಾರೆ..ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ..ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಇರೋದು ನೋಡುದ್ರೆ ಕೊರೊನಾ ಹರಡುವ ಭೀತಿ ಎದುರಾಗಿದೆ..ನೂರಾರು ಸಂಖ್ಯೆಯಲ್ಲಿ ಏಕಾಏಕಿ ಬಂದಿದ್ದರಿಂದ ನುಕ್ಕೂ ನುಗ್ಗಲು ಆಗಿದೆ..ಜೀವನ ಭೀಮಾನಗರ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ ಎನ್ನಲಾಗಿದೆ
ಹಾಲಿಗೆ ಮುಗಿ ಬಿದ್ದ ಜನರು – ಲಾಠಿ ಪ್ರಹಾರ
Please follow and like us: