ಕ್ವಾರಂಟೈನ್ ನಿಯಮ ಬದಲಾವಣೆ

ಮಹಾರಾಷ್ಟ್ರದ ದಿಂದ ಬರುವ ಜನರಿಮದ ರ‍್ನಾಟಕಕ್ಕೆ  ಬಹು ದೊಡ್ಡ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಳವಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ರ‍್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಆದರೆ ಇದೀಗ ಬೇರೆ ರಾಜ್ಯದಿಂದ ಬರುವ ಮಂದಿಗೆ ಒಂದಿಷ್ಟು ಷರತ್ತುಗಳ ಜೊತೆಗೆ ಕ್ವಾರಂಟೈನ್ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಈಗಮಹಾರಾಷ್ಟ್ರದಿಂದ ಬರುವ ಎಲ್ಲರೂ ೭ ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ೭ ದಿನ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯದಿಂದ ಬರುವವರಿಗೆ ಹೋಂ ಕ್ವಾರಂಟೈನ್ ಮಾತ್ರ ಇರುತ್ತದೆ ಬೇರೆ ರಾಜ್ಯದಿಂದ ಬರುವ ವೇಳೆ ಚೆಕ್ ಪೋಸ್ಟ್ ಗಳಲ್ಲಿ ರ‍್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಈ ವೇಳೆ ಜ್ವರದ ಲಕ್ಷಣಗಳು ಇದ್ದರೆ ಕೋವಿಡ್ ಟೆಸ್ಟ್ ಮಾಡಿಸಲೇಬೇಕು.

 

 

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಮಗಳೂರಿನ ಮೂರು ದನಗಳು ಸಾವು

Tue Jun 9 , 2020
ಚಿಕ್ಕಮಗಳೂರಿನ ಬಸರವಳ್ಳಿಯಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ದನಗಳನ್ನು ಸಾಯಿಸಿದ್ದಾರೆ.ಕೆಲ ದಿನಗಳ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಆಹಾರ ಹಾರಿಸಿ ಬಂದಿದ್ದ ಆನೆಗೆ ಸ್ಥಳೀಯರು ಅನಾನಸ್ ಗೆ ಪಾಟಕಿ ಮದ್ದು ತುಂಬಿ ತಿನ್ನಿಸಿ ಆನೆಯೊಂದನ್ನು ಸಾಯಿಸಿದ್ದರು ಅದೇ ರೀತಿಯಲ್ಲಿ ಚಿಕ್ಕಮಂಗಳೂರಿನಲ್ಲಿ ಈ ಘಟನೆ ನಡೆದಿದೆ. ಕಿಟ್ಟೇಗೌಡ, ಮಧು ಎಂಬುವರಿಗೆ ಈ ಮೂರು ದನಗಳು ಸೇರಿವೆ.ಹಲಸಿನ ಹಣ್ಣಿಗೆ ವಿಷ ಸೇರಿಸಿ ಜೀವವನ್ನೇ ತೆಗೆದಿದ್ದರೆ.ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಆಲ್ದೂರು […]

Advertisement

Wordpress Social Share Plugin powered by Ultimatelysocial