ಗಂಡಾAತರದಿAದ ಪಾರಾದ ಗಡಿನಾಡು / ಗ್ರೀನ್ ವಲಯದಲ್ಲೆ ಚಾಮರಾಜನಗರ

ಚಾಮರಾಜನಗರಕ್ಕೆ ಮಹಾರಾಷ್ಟ್ರದಿಂದ ಬಂದಿರುವ ೨೫ ರ‍್ಷದ ವೈದ್ಯಕೀಯ ವಿದ್ಯರ‍್ಥಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿತ್ತು, ಆದರೆ ಇದೀಗ ಆತನಿಗೆ ಸೊಂಕು ಇರದಿರುವುದು ದೃಢಪಟ್ಟಿದ್ದು, ಚಾಮರಾಜನಗರ ಗಂಡಾಂತರಿಂದ ಪಾರಾಗಿ ಮತ್ತೆ ಗ್ರೀನ್ ವಲಯದಲ್ಲಿ ಮುಂದುವರೆಯುತ್ತಿದೆ.  ಸೋಂಕಿತ ವ್ಯಕ್ತಿ ಮಹಾರಾಷ್ಟ್ರದ ಮೂಲದವನಾಗಿದ್ದು, ಸಂಬAಧಿಗಳ ಮನೆಗೆ ಬಂದಿದ್ದ ಎಂದು ಹೇಳಲಾಗ್ತಿದೆ. ಇತನನ್ನು ಪರೀಕ್ಷಿಸಿದ ವೈದ್ಯರು ಸೋಂಕು ಇಲ್ಲದಿರುವುದನ್ನು ದೃಢಪಡಿಸಿದ್ದು, ಚಾಮರಾಜನಗರ ಸೇಪ್ ಜೋನ್ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ. ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕಳ್ಳ ಮರ‍್ಗದ ಮೂಲಕ ಬರುತ್ತಿರುವ ಮಹಾರಾಷ್ಟ್ರೀಗರು/ ಭೀಮಾ ತೀರದ ಗ್ರಾಮಸ್ಥರಿಗೆ ಹೆಚ್ಚಿದ ಆತಂಕ

Tue Jun 9 , 2020
ನಾನಾ ಕಾರಣಗಳನ್ನು ಹೇಳಿಕೊಂಡು ಕಳ್ಳ ಮರ‍್ಗಗಳ ಮೂಲಕ ಗಡಿ ಪ್ರವೇಶ ಮಾಡುತ್ತಿರುವವರಿಂದ ಗಡಿ ಗ್ರಾಮಗಳಲ್ಲಿನ ಗ್ರಾಮಸ್ಥರಲ್ಲಿ ಕರೊನಾ ಆತಂಕ ಹೆಚ್ಚಾಗುತ್ತಿದೆ. ಭೀಮಾ ತೀರದ ಮಹಾರಾಷ್ಟ್ರದ ಗಡಿ ಗ್ರಾಮವಾದ ತೇಲಗಾಂವ ಗ್ರಾಮದ ೩೦ ಜನರನ್ನು ಸೋಲಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಮಹಾರಾಷ್ಟ್ರದ ತೇಲಗಾಂವ ಸೇರಿದಂತೆ ಇತರಡೆಗಳಿಂದ ಚಡಚಣ ತಾಲೂಕಿನ ಉಮರಜ ಗ್ರಾಮದ ಮೂಲಕ ಗಡಿ ಪ್ರವೇಶಿಸುತ್ತಿದ್ದು. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಎಡೆ […]

Advertisement

Wordpress Social Share Plugin powered by Ultimatelysocial