ಧ್ರುವ ಸರ್ಜಾ ಅಭಿಮಾನಿಗಳಿಂದ ಊಟ ವಿತರಣೆ

ಮಹಾಮಾರಿ ಕರೋನ ದಿಂದ ರಾಜ್ಯದಾದ್ಯಂತ ಲಾಕ್ ಡೌನ್ ಆಗಿ ಎಲ್ಲರಿಗೂ ಒಂದೊಂದು ಸಮಸ್ಯೆ ಇದ್ದರೆ ಕೆಲವರಿಗೆ ಮಾತ್ರ ಒಂದು ಹೊತ್ತಿನ ತುತ್ತು ಊಟಕ್ಕೂ ಸಂಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿ ನಡುವೆಯೂ ಕನ್ನಡ ಚಿತ್ರ ರಂಗದ ಕೆಲವು ನಟರು ಹಾಗೂ ಅವರ ಅಭಿಮಾನಿಗಳಿಂದ ಸಹಾಯ ಮಾಡುತ್ತಿದ್ದು, ಅದೇ ರೀತಿ ಗಣಿನಾಡು ಬಳ್ಳಾರಿಯಲ್ಲಿ ಕೂಡ ಬಡ ಜನರ ಊಟದ ಸೇವೆಗಾಗಿ ಸತತ ೨೫ ದಿನಗಳಿಂದ ಪೊಗರು ಚಿತ್ರ ನಟ ಧ್ರುವ ಸರ್ಜಾ ಅವರ ಅಭಿಮಾನಿಗಳಿಂದ ಪ್ರತಿದಿನ ನಗರದಲ್ಲಿ ಪ್ರಮುಖ ರಸ್ತೆ, ದೇವಸ್ಥಾನ, ಬಸ್ ನಿಲ್ದಾಣ ಇನ್ನಿತರ ಸರ‍್ವಜನಿಕ ಪ್ರದೇಶದಲ್ಲಿ ಹಸಿವಿನಿಂದ ಇರುವ ಬಡಜನರಿಗೆ ಧ್ರುವ ಸರ್ಜಾ ಕಟ್ಟಾಭಿಮಾನಿ ಬೆಣಕಲ್ ಎಂ. ಜಿ. ಕನಕ ಮತ್ತು ಅವರ ಪತ್ನಿಯ ಸಹಾಯ ಹಾಗೂ ಸ್ನೇಹಿತರ ನೆರವಿನೊಂದಿಗೆ ಪ್ರತಿ ದಿನ ಸ್ವತಃ ತಾವೇ ಮನೆಯಲ್ಲಿ ಅಡುಗೆ ತಯಾರಿಸಿ ಎಲ್ಲಾ ಬಡ ವೃದ್ಧರಿಗೆ ಅಂಗವಿಕರಿಗೆ ಹಸಿವು ನೀಗಿಸುತ್ತಿರುವ ಧ್ರುವ ಸರ್ಜಾ ಎಂ. ಜಿ. ಕನಕ ಇವರಿಗೆ ಬಳ್ಳಾರಿಯ  ಸಾರ್ವಜನಿಕರಿಂದ ತುಂಬಾ ಪ್ರಶಂಸೆ ಬರುತ್ತಿದೆ.  

Please follow and like us:

Leave a Reply

Your email address will not be published. Required fields are marked *

Next Post

ಅನೈತಿಕ ಸಂಬಂಧಕ್ಕೆ ಹರಿತು ನೆತ್ತರು

Wed Apr 22 , 2020
ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಮಹಿಳೆಯನ್ನ ಬರ್ಬರವಾಗಿ ಹತ್ಯೆ ನಡೆಸಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಶಾಂತಮ್ಮ ಅಂತ ಗುರುತಿಸಲಾಗಿದೆ..ನಿನ್ನೆ ತಡರಾತ್ರಿ ಚಂದ್ರಾಲೇಔಟ್ ವ್ಯಾಪ್ತಿಯ ವಿನಾಯಕ ಲೇಔಟ್ ನಲ್ಲಿ ಘಟನೆ ನಡೆದಿದೆ..ಚತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಶಾಂತಮ್ಮ  ಧನು ಎಂಬಾತನನ್ನ ಮದ್ವೆಯಾಗಿದ್ದು,ಇಬ್ಬರು ಮಕ್ಕಳು ಕೂಡ ಇದ್ರು..ಇತ್ತಿಚೆಗೆ ವಿನಾಯಕ ಲೇಔಟ್ ನಲ್ಲಿ ವಡಿವೇಲು ಎಂಬಾತನ ಜೊತೆ ಶಾಂತಮ್ಮ ವಾಸವಿದ್ರು..ನಿನ್ನೆ ಮನೆಯಲ್ಲಿ ಶಾಂತಮ್ಮ ಹಾಗೂ ವಡಿವೇಲು ಇದ್ದಾಗ ಧನು ಎಂಟ್ರಿಯಾಗಿದ್ದ,.ಮೂವರು ನಡುವೆ ಮಾತಿಗೆ ಮಾತು […]

Advertisement

Wordpress Social Share Plugin powered by Ultimatelysocial