ಮೇ ೩೧ರಂದು ಪ್ರಧಾನಿ ಮೋದಿ ಮನ್ ಕೀ ಬಾತ್

ಕೊರೊನಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಮೇ ೩೧ರಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  ದೇಶದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಅಹಮದಾಬಾದ್, ಚೆನೈ, ಪುನೈ, ಸೂರತ್ ನಗರಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಮತ್ತೆ ಈ ನಗರಗಳಲ್ಲಿ ಲಾಕ್‌ಡೌನ್ ೫.೦ ಜಾರಿಯಗುತ್ತಾ ಎಂಬುದನ್ನ ಕಾಯ್ದು ನೋಡಬೇಕಾಗಿದೆ. ಈ ಲಿಸ್ಟ್ನಲ್ಲಿ ಕರ್ನಾಟಕವು ಇರಲಿದೆಯಾ ಎಂಬ ಕುತೂಹಲ ಮೂಡುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ವಿರೋಧ ಪಕ್ಷದ ನಾಯಕರಿಗೆ ಗುಡುಗಿದ ಆರ್: ಅಶೋಕ್

Thu May 28 , 2020
ರಾಷ್ಟçದ ಅಪ್ರತಿಮ ಹೋರಾಟಗಾರ ವೀರ್ ಸಾರ್ವಕರ್ ಹೆಸರಲ್ಲಿ ಯಲಹಂಕದಲ್ಲಿ ಫ್ಲೆöÊಓವರ್‌ನ್ನ ನಿರ್ಮಿಸಲಾಗಿದೆ.  ಈ ಮೇಲ್‌ಸೇತುವೆಗೆ ವೀರ ಸಾರ್ವಕರ್ ಹೆಸರು ಇಡುವುದು ಬೇಡ ಎಂದು ವಿರೋಧ ಪಕ್ಷಗಳಿಂದ ಆಕ್ರೋಶ್ ವ್ಯಕ್ತವಾಗಿತ್ತು. ಅದಕ್ಕೆ ವಿರುದ್ಧವಾಗಿ ಸಚಿವ ಆರ್. ಅಶೋಕ್ ವಿರೋಧ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.  ಎಲ್ಲಾ ಯೋಜನೆಗಳಿಗೆ ಗಾಂಧಿ, ನೆಹರೂ ಹೆಸರು ಇಟ್ಟಿದೆ. ಈ ಫ್ಲೆöÊ ಓವರ್‌ಗೆ ವೀರ ಸಾರ್ವಕರ್ ಹೆಸರು ಇಡುವುದರಿಂದ ನಿಮಗೇನು ಕಷ್ಟ. ನಾವು ಏನೇ ಆದ್ರೂ ವೀರ […]

Advertisement

Wordpress Social Share Plugin powered by Ultimatelysocial