ವಲಸೆ ಕಾರ್ಮಿಕರಿಗೆ ವಿಶೇಷ ರೈಲು

ಕೋವಿಡ್-೧೯ ಭೀತಿಯಿಂದ ಲಾಕ್‌ಡೌನ್ ಆಗಿ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ೩.೬ ಮಿಲಿಯನ್ ವಲಸೆ ಕರ‍್ಮಿಕರನ್ನು ಅವರ ಮನೆಗೆ ಸೇರಿಸುವ ಗುರಿಯನ್ನು ಸರ್ಕಾರ ಹೊಂದಿದೆ.  ಮುಂದಿನ ೧೦ ದಿನಗಳಲ್ಲಿ ೨,೬೦೦ ವಿಶೇಷ ಶ್ರಮಿಕ್ ರೈಲುಗಳಲ್ಲಿ ಭಾರತೀಯ ರೈಲ್ವೆ ಕಾರ್ಮಿಕರನ್ನು ಮರಳಿ ತಮ್ಮ ಗೂಡಿಗೆ ಸೇರಿಸುವವರೆಗೂ ರೈಲು ಸಂಚಾರವನ್ನು ಮುಂದುವರಿಸುತ್ತವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ. ಅವಶ್ಯಕತೆ ಇದ್ದಲ್ಲಿ ರೈಲು ಬೋಗಿಗಳನ್ನು ಪುನಃ ಕೊರೊನಾ ಪರೀಕ್ಷಾ ಕೇಂದ್ರಗಳನ್ನಾಗಿ ಪರಿರ‍್ತನೆ ಮಾಡಿಕೊಳ್ಳಬಹುದೆಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ರಾಜಧಾನಿಯಲ್ಲಿ ವರುಣನ ಆರ್ಭಟ

Sun May 24 , 2020
ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಗರದ ಹಲವೆಡೆ ಇಂದು ವರುಣನ ಆರ್ಭಟ ಶುರುವಾಗಿದೆ. ಶಾಂತಿನಗರ, ರಾಜಾಜಿನಗರ, ಬಸವೇಶ್ವರನಗರ, ಸುಧಾಮನಗರ, ಚಾಮರಾಜಪೇಟೆ, ರಾಜಾರಾಜೇಶ್ವರಿನಗರ, ಯಲಹಂಕ, ಕತ್ರಿಗುಪ್ಪೆ ಸೇರಿದಂತೆ ಬಹುತೇಕ ಕಡೆ ಬಿರುಗಾಳಿ ಸಹಿತ ಭಾರಿ ಸುರಿಯುತ್ತಿದೆ.  ಮಳೆಗೆ, ಲಾಕ್‌ಡೌನ್ ಹಿನ್ನಲೆ ರಸ್ತೆಗಳಲ್ಲಿ ಹಾಕಿದ್ದ ಬ್ಯಾರಿಕೆಡ್‌ಗಳು ದ್ವಂಸವಾಗಿದ್ದು, ನಗರ ಕತ್ತಲಮಯವಾಗಿದೆ. ಮಳೆಯ ಅಬ್ಬರಕ್ಕೆ ಮರಗಳು ಸಹ ಧರೆಗುರುಳಿದ್ದು, ಸಂಜೆ ಹೊತ್ತಿಗೆ ಇನ್ನು ಜೋರು ಮಳೆಯಾಗುವ ಸಂಭವವಿದೆ. Please follow and like us:

Advertisement

Wordpress Social Share Plugin powered by Ultimatelysocial