ವಿರೋಧ ಪಕ್ಷದ ನಾಯಕರಿಗೆ ಗುಡುಗಿದ ಆರ್: ಅಶೋಕ್

ರಾಷ್ಟçದ ಅಪ್ರತಿಮ ಹೋರಾಟಗಾರ ವೀರ್ ಸಾರ್ವಕರ್ ಹೆಸರಲ್ಲಿ ಯಲಹಂಕದಲ್ಲಿ ಫ್ಲೆöÊಓವರ್‌ನ್ನ ನಿರ್ಮಿಸಲಾಗಿದೆ.  ಈ ಮೇಲ್‌ಸೇತುವೆಗೆ ವೀರ ಸಾರ್ವಕರ್ ಹೆಸರು ಇಡುವುದು ಬೇಡ ಎಂದು ವಿರೋಧ ಪಕ್ಷಗಳಿಂದ ಆಕ್ರೋಶ್ ವ್ಯಕ್ತವಾಗಿತ್ತು. ಅದಕ್ಕೆ ವಿರುದ್ಧವಾಗಿ ಸಚಿವ ಆರ್. ಅಶೋಕ್ ವಿರೋಧ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.  ಎಲ್ಲಾ ಯೋಜನೆಗಳಿಗೆ ಗಾಂಧಿ, ನೆಹರೂ ಹೆಸರು ಇಟ್ಟಿದೆ. ಈ ಫ್ಲೆöÊ ಓವರ್‌ಗೆ ವೀರ ಸಾರ್ವಕರ್ ಹೆಸರು ಇಡುವುದರಿಂದ ನಿಮಗೇನು ಕಷ್ಟ. ನಾವು ಏನೇ ಆದ್ರೂ ವೀರ ಸಾರ್ವಕರ್ ಹೆಸರು ಇಟ್ಟೇ ಇಡುತ್ತೇವೆ, ಆ ಹೆಸರು ಇಡಲು ಸಂಪೂರ್ಣವಾಗಿ ನಮ್ಮ ಬೆಂಬಲವಿದೆ ಎಂದು ಆರ್. ಅಶೋಕ್ ಗುಡುಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೃಷ್ಣ ಮಠದಲ್ಲಿ 15 ದಿನಗಳ ಕಾಲ ದರ್ಶನಕ್ಕೆ ತಡೆ

Thu May 28 , 2020
ಉಡುಪಿ: ಜೂನ್ 1 ರಿಂದ ದೇವಾಲಯಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಬಹುದು ಎಂದು ಸರ್ಕಾರ ಅವಕಾಶ ನೀಡಿದ್ದರೂ ಉಡುಪಿ ಕೃಷ್ಣ ಮಠದಲ್ಲಿ ಇನ್ನೂ 15 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶವಿಲ್ಲ ಎಂದು ಪರ್ಯಾಯ ಅದಮಾರು ಮಠ ತಿಳಿಸಿದೆ. ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯ ತೀರ್ಥರು ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಮುಂದಿನ 10-15 ದಿನದಲ್ಲಿ ಪರಿಸ್ಥಿ ಅವಲೋಕಿಸಿ ನಂತರ ಭಕ್ತರ ದರ್ಶನಕ್ಕೆ […]

Advertisement

Wordpress Social Share Plugin powered by Ultimatelysocial