ಕೆಲ ದಿನಗಳ ಹಿಂದಷ್ಟೇ ಜೆಡಿಎಸ್ ಸೆರ್ಪಡೆಯಾಗಿದ್ಧ ಮಲ್ಲಿಕಾರ್ಜುನ ಖುಬಾ ಅವರು ಪಕ್ಷೆತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿನ ಅಧಿಕೃತ ಜೆಡಿಎಸ್ ಅಭ್ಯರ್ಥಿ ಸಂಜಯ್ ವಾಡೆಕರ್ ಅವರು ಸಹ ನಿನ್ನೆಯ ನಾಮಪತ್ರ ಸಲ್ಲಿಸಿದರು. ತದ ನಂತರ ಕೊನೆಯ ಗಳಿಗೆಯಲ್ಲಿ ಮಲ್ಲಿಕಾರ್ಜುನ ಖುಬಾ ಅವರು ಪಕ್ಷೆತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಕಾರಣವೆನೆಂದು ಪತ್ರಕರ್ತರು ಪ್ರಶ್ನೆ ಕೆಳಿದರೆ ಎರೆಡು ದಿವಸ ಕಾದು ನೊಡಿ ಎಲ್ಲವು ಗೊತ್ತಾಗುತ್ತದೆ ಎಂದು ಮಾಧ್ಯಮ ಹೆಳಿಕೆ ನಿಡಿದ್ಧಾರೆ. ಮತ್ತೊಂದು ಕಡೆ ನಾನು ಜೆಡಿಎಸ್ ಪಕ್ಷದಲ್ಲಿದ್ಧೆನೆ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಲಿದ್ಧೆನೆ ಎಂದು ತಿಳಿಸಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದರು ಪಕ್ಷೆತರ ವಾಗಿ ನಾಮಪತ್ರ ಸಲ್ಲಿಸಿದ್ಧೆಕೆ ಎಂದು ಜನರ ಯಕ್ಷಪ್ರಶ್ನೆಯಾಗಿದೆ.
https://play.google.com/store/apps/details?id=com.speed.newskannada