ಈಗಿನಿಂದಲೇ ಬಿಜೆಪಿ ಪಕ್ಷದ ಸಿದ್ಧತೆ ಆರಂಭ

ಭಾರತೀಯ ಜನತಾ ಪಕ್ಷ ೨೦೨೩ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದ್ರೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ೨೦೧೮ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ,ಮಿಷನ್-೧೫೦ ಎಂಬ ಸೂತ್ರ ಇಟ್ಟುಕೊಂಡಿತ್ತು. ಈಗ ೨೦೨೩ರ ಚುನಾವಣೆಗ ಮಿಷನ್ ೨೦೦ ಸೂತ್ರ ನಿಗದಿ ಮಾಡಿಕೊಳ್ಳು ನಿರ್ಧಾರ ಮಾಡಿದೆ.ಮುಂದಿನ ಎಲೆಕ್ಷನ್‌ಗೆ ಸಿಎಂ ಅಭ್ಯರ್ಥಿ ಸಮುದಾಯ ಹಾಗೂ ಪ್ರಾಂತ್ಯದ ಆಧಾರದ ಮೇಲೆ ಗುರಿ ನಿಗದಿಪಡಿಸಿಕೊಳ್ಳಲು ಬಿಜೆಪಿ ನಿರ್ಧಾರ ಮಾಡಿದೆ ಕರ್ನಾಟಕವನ್ನು ಕರಾವಳಿ ಮಲೆನಾಡು ಉತ್ತರಕಾರ್ನಾಟಕ ಹಳೇ ಮೈಸೂರು ಹಾಗೂ ಬೆಂಗಳೂರು ಎಂದಿ ೬ ಭಾಗಗಳಾಗಿ ವಿಂಗಡಿಸಿ ಸಂಘಟನೆ ಮಾಡಲು ತೀರ್ಮಾನಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸೋಂಕು ಕಾಶ್ಮೀರದಾದ್ಯಂತ ಉಲ್ಬಣ ಹಿನ್ನಲೆ

Sun Aug 2 , 2020
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಲಭಣ ಹಿನ್ನಲೆ ಕೊವೀಡ್ ಲಾಕ್‌ಡೌನ್ ನಿರ್ಬಂಧಗಳನ್ನು ಆಗಸ್ಟ್ ೫ರವರೆಗೆ ಮುಂದುವರೆಸಲಾಗುವುದಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ತಿಳಿಸಿದೆ. ಜುಲೈ ೩೧ರ ವರೆಗೆ ಲಾಕ್‌ಡೌನ್ ಮುಂದುವರಿಸಲಾಗುವುದು ಎಂದು ಸರ್ಕಾರವು ತನ್ನ ಹಿಂದಿನ ಆದೇಶದಲ್ಲಿ ತಿಳಿಸಿತ್ತು. ದೇಶದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಲಾಕ್‌ಡೌನ್ ನಿರ್ಬಂಧಗಳನ್ನು ವಿಸ್ತರಿಸುವುದು ಸೂಕ್ತ ಎಂದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.ಜಮ್ಮು ಕಾಶ್ಮೀರದಲ್ಲಿ ಶನಿವಾರ ಹೊಸದಾಗಿ ೬೧೩ ಸೋಂಕು ಪ್ರಕರಣಗಳು ವರದಿಯಾಗಿದ್ದು, ೧೧ […]

Advertisement

Wordpress Social Share Plugin powered by Ultimatelysocial