ಭಾರತೀಯ ಜನತಾ ಪಕ್ಷ ೨೦೨೩ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದ್ರೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ೨೦೧೮ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ,ಮಿಷನ್-೧೫೦ ಎಂಬ ಸೂತ್ರ ಇಟ್ಟುಕೊಂಡಿತ್ತು. ಈಗ ೨೦೨೩ರ ಚುನಾವಣೆಗ ಮಿಷನ್ ೨೦೦ ಸೂತ್ರ ನಿಗದಿ ಮಾಡಿಕೊಳ್ಳು ನಿರ್ಧಾರ ಮಾಡಿದೆ.ಮುಂದಿನ ಎಲೆಕ್ಷನ್ಗೆ ಸಿಎಂ ಅಭ್ಯರ್ಥಿ ಸಮುದಾಯ ಹಾಗೂ ಪ್ರಾಂತ್ಯದ ಆಧಾರದ ಮೇಲೆ ಗುರಿ ನಿಗದಿಪಡಿಸಿಕೊಳ್ಳಲು ಬಿಜೆಪಿ ನಿರ್ಧಾರ ಮಾಡಿದೆ ಕರ್ನಾಟಕವನ್ನು ಕರಾವಳಿ ಮಲೆನಾಡು ಉತ್ತರಕಾರ್ನಾಟಕ ಹಳೇ ಮೈಸೂರು ಹಾಗೂ ಬೆಂಗಳೂರು ಎಂದಿ ೬ ಭಾಗಗಳಾಗಿ ವಿಂಗಡಿಸಿ ಸಂಘಟನೆ ಮಾಡಲು ತೀರ್ಮಾನಿಸಿದೆ.
ಈಗಿನಿಂದಲೇ ಬಿಜೆಪಿ ಪಕ್ಷದ ಸಿದ್ಧತೆ ಆರಂಭ
Please follow and like us: