ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಟುಂಬದಿಂದ ಪುನೀತ್ ರಾಜ್ ಕುಮಾರ್ ಪುಣ್ಯತಿಥಿ ಕಾರ್ಯ

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರು ತಿಂಗಳು ಕಳೆದಿದ್ದು, ಇಂದು ರಾಜ್ ಕುಟುಂಬ ಪುಣ್ಯ ತಿಥಿ ಕಾರ್ಯ ನೆರವೇರಿಸಲಿದ್ದಾರೆ.ಅಪ್ಪು ಸಮಾಧಿ ಬಳಿ ಕುಟುಂಬಸ್ಥರು ಇಂದು ಮೂರನೇ ತಿಂಗಳ ಪುಣ್ಯ ತಿಥಿ ಕಾ ರ್ಯ ನೆರವೇರಿಸಲಿದ್ದು, ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳನ್ನೂ ನಡೆಸಲಿದ್ದಾರೆ.ಇದರಂತೆ, 500 ಸಸಿಗಳನ್ನು ಅಭಿ ಮಾ ನಿಗಳಿಗೆ ನೀಡಲಾಗುತ್ತದೆ. ಹಾಗೆಯೇ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಪ್ಪು ಸಮಾದಿ ಎದುರು ಸ್ಕಿಲ್ ಡಿಪಾರ್ಟ್​ಮೆಂಟ್ ವತಿಯಿಂದ ಸಂಜೆ 6 ಘಂಟೆಗೆ ದೀಪೋತ್ಸವ ನಡೆಯಲಿದ್ದು, ಈ ಕಾರ್ಯದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ, ಸಹೋದರ ರಾಘವೇಂದ್ರ ರಾಜ್​ಕುಮಾರ್ ಸೇರಿದಂತೆ‌ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮಂತಾ 100 ಬಾರಿ ಬಿದ್ದು ಪ್ರತಿ ಬಾರಿ ಎದ್ದಳು;

Sat Jan 29 , 2022
ಇದೀಗ ರಜೆಯ ಮಜಾದಲ್ಲಿರುವ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಒಂದು ಕಾಲದ ತಿಮಿಂಗಿಲವನ್ನು ಹೊಂದಿರುವಂತೆ ಕಾಣುತ್ತಿರುವ ನಟಿ ಸಮಂತಾ ಅವರು ಸ್ಕೀಯಿಂಗ್ ಕಲಿತಿದ್ದು ಹೇಗೆ ಎಂದು ಮತ್ತೊಂದು ಪೋಸ್ಟ್ ಅನ್ನು ಹಾಕಿದ್ದಾರೆ. Instagram ನಲ್ಲಿ, ಕೆಲವು ದಿನಗಳ ಹಿಂದೆ ಸ್ವಿಟ್ಜರ್ಲೆಂಡ್‌ನ ವರ್ಬಿಯರ್‌ನ ಹಿಮಾವೃತ ಇಳಿಜಾರುಗಳಲ್ಲಿ ತನ್ನ ಸ್ಕೀಯಿಂಗ್‌ನ ವೀಡಿಯೊವನ್ನು ಹಾಕುವ ಮೂಲಕ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಮೆಚ್ಚಿಸಿದ ನಟಿ ಗುರುವಾರ ಹೀಗೆ ಹೇಳಿದರು: “ನಾನು ಬನ್ನಿ ಇಳಿಜಾರಿನಲ್ಲಿ ಪುಟ್ಟ ಮಕ್ಕಳೊಂದಿಗೆ ನನ್ನ ಸ್ಕೀಯಿಂಗ್ ಪ್ರಯಾಣವನ್ನು […]

Advertisement

Wordpress Social Share Plugin powered by Ultimatelysocial