ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಹೊಸದಾಗಿ 36 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅರಸೀಕೆರೆಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದರು. ಸಭೆಯಲ್ಲಿ KSRTC ಸ್ಥಳಿಯ ಬಸ್ ಸಂಚಾರ ಮತ್ತು ಗಾರ್ಮೆಂಟ್ಸ್ ಘಟಕಗಳ ತಾತ್ಕಾಲಿಕ ಬಂದ್ ಮಾಡಲು ತೀರ್ಮಾನಿಸಿದ್ದಾರೆ. ಮತ್ತು ಶಾಸಕ ಶಿವಲಿಂಗೇಗೌಡರ ಮನವಿಗೆ ಗಾರ್ಮೆಂಟ್ಸ್ ಘಟಕ ಸ್ಪಂಧಿಸಿದೆ.
ಕೆ.ಎಂ.ಶಿವಲಿAಗೇಗೌಡ ಅಧ್ಯಕ್ಷತೆಯಲ್ಲಿ ತುರ್ತು ಸಭೆ
Please follow and like us: