ಕೊರೋನಾ ಕಾರ್ಯದಿಂದ ಮುಕ್ತಗೊಳಿಸಿ ಸರ್ಕಾರಕ್ಕೆ ಶಿಕ್ಷಕರ ಮನವಿ

ಕೊರೋನಾ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳ ಜೊತೆಗೆ ಹಲವು ವಿಭಾಗದ ಸಿಬ್ಬಂದಿಗಳನ್ನ ಕೆಲಸಕ್ಕೆ ನಿಯೋಜಿಸಿಕೊಂಡಿತ್ತು ಅದರಲ್ಲಿ ಶಿಕ್ಷಕರ ವರ್ಗವನ್ನು ಸಹ ಸೇರಿಸಿಕೊಳ್ಳಲಾಗಿತ್ತು. ಶಾಲಾ-ಕಾಲೇಜುಗಳ ಶಿಕ್ಷಕರು ಸಹ ಕೋವಿಡ್ ವಾರಿರ‍್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸತತ ೪ ತಿಂಗಳಿನಿAದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಈಗ ತಮ್ಮನ್ನ ಕೋವಿಡ್ ಕಾರ್ಯದಿಂದ ಮುಕ್ತಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವಿಶಾಖಪಟ್ಟಣ ಅನಿಲ ದುರಂತ ೧೨ ಮಂದಿ ಬಂಧನ

Wed Jul 8 , 2020
ವಿಶಾಖಪಟ್ಟಣದಲ್ಲಿ ಆದ ಅನಿಲ ಸೋರಿಕೆಯ ದುರಂತಕ್ಕೆ ಸಂಬAಧಿಸಿದAತೆ ಎಲ್‌ಜಿ ಪಾಲಿರ‍್ಸ್ನ ೧೨ ಮಂದಿಯನ್ನ ಪೋಲಿಸರು ಬಂಧಿಸಿದ್ದಾರೆ. ಕರ್ತವ್ಯ ಲೋಪವನ್ನ ಎಸಗಿದ ಆರೋಪದ ಮೇಲೆ ೧೨ ಜನರ ವಿರುಧ್ದ ಕೇಸ್ ದಾಖಲಿಸಲಾಗಿದೆ. ದುರಂತದಲ್ಲಿ ೧೨ ಮಂದಿ ಬಲಿಯಾಗಿದ್ದರು. ಸಮರ್ಪಕ ಕೂಲಿಂಗ್ ವ್ಯವಸ್ಥೆ ಇಲ್ಲದ, ಸರ್ಕ್ಯುಲೇಷನ್ ಸಿಸ್ಟಮ್ ರಹಿತ, ಅಸಮರ್ಪಕ ಅಳತೆ ನಿಯತಾಂಕಗಳು, ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಹೊಂದಿಲ್ಲದೆ ದುರಂತ ಸಂಭವಿಸಿತ್ತೆAದು ತಿಳಿದುಬಂದಿತ್ತು. ಈ ಹಿನ್ನಲೆಯಲ್ಲಿ ಆಂಧ್ರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಫ್ಯಾಕ್ಟರಿ […]

Advertisement

Wordpress Social Share Plugin powered by Ultimatelysocial