ಆಷಾಢ ಶುಕ್ರವಾರದ ಪ್ರಯಕ್ತ ಶೋಭಾ ಕರಂದ್ಲಾಜಿಯವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳ್ಳಂಬೆಳಗ್ಗೆಯೆ ತುಂತುರು ಮಳೆಯಲ್ಲಿ ಕಾಲ್ನಡಿಗೆಯಲ್ಲಿ ಬೆಟ್ಟವೇರಿ ದೇವಿ ದರ್ಶನವನ್ನ ಪಡೆದರು. ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಯಿತು. ಕೊರೊನಾ ಪ್ರಯಕ್ತ ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಯನ್ನ ಲಾಕ್ ಮಾಡಲಾಗಿದ್ದು ಯಾವೊಬ್ಬ ಭಕ್ತಾದಿಗಳನ್ನ ಸದ್ಯ ಬಿಡುತ್ತಿಲ್ಲ ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಪೂಜೆಗೆ ಅನುವು ಮಾಡಿಕೊಟ್ಟಿರುಉದು ಜನರಲ್ಲಿ ಬಾರಿ ಆಕ್ರೋಶ ವ್ಯಕ್ತಪಡಿಸಿ ಜನಸಾಮಾನ್ಯರಿಗೊಂದು , ಜನಪ್ರತಿಗಳಿಗೊಂದು ನ್ಯಾಯವೇ..? ಎಂದು ಪ್ರಶ್ನಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಶೋಭ ಕರಂದ್ಲಾಜಿ ಕಾಲ್ನಡಿಗೆ
Please follow and like us: