ಚಾಮುಂಡಿ ಬೆಟ್ಟದಲ್ಲಿ ಶೋಭ ಕರಂದ್ಲಾಜಿ ಕಾಲ್ನಡಿಗೆ

ಆಷಾಢ ಶುಕ್ರವಾರದ ಪ್ರಯಕ್ತ ಶೋಭಾ ಕರಂದ್ಲಾಜಿಯವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳ್ಳಂಬೆಳಗ್ಗೆಯೆ ತುಂತುರು ಮಳೆಯಲ್ಲಿ ಕಾಲ್ನಡಿಗೆಯಲ್ಲಿ ಬೆಟ್ಟವೇರಿ ದೇವಿ ದರ್ಶನವನ್ನ ಪಡೆದರು. ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಯಿತು. ಕೊರೊನಾ ಪ್ರಯಕ್ತ ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಯನ್ನ ಲಾಕ್ ಮಾಡಲಾಗಿದ್ದು ಯಾವೊಬ್ಬ ಭಕ್ತಾದಿಗಳನ್ನ ಸದ್ಯ ಬಿಡುತ್ತಿಲ್ಲ ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಪೂಜೆಗೆ ಅನುವು ಮಾಡಿಕೊಟ್ಟಿರುಉದು ಜನರಲ್ಲಿ ಬಾರಿ ಆಕ್ರೋಶ ವ್ಯಕ್ತಪಡಿಸಿ ಜನಸಾಮಾನ್ಯರಿಗೊಂದು , ಜನಪ್ರತಿಗಳಿಗೊಂದು ನ್ಯಾಯವೇ..? ಎಂದು ಪ್ರಶ್ನಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಭದ್ರತಾ ಪಡೆಗಳ ಕಾರ್ಯಚರಣೆ

Fri Jul 17 , 2020
ಗಡಿಯಲ್ಲಿ ಭದ್ರತಾ ಪಡೆಗಳು ಉಗ್ರರನ್ನ ನಿಯಂತ್ರಿಸುವ ಕಾರ್ಯಚರಣೆಯನ್ನ ಭರ್ಜರಿಯಾಗಿಯೆ ನಡೆಸುತ್ತಿದ್ದಾರೆ.. ಹೌದು ಸತತವಾಗಿ ಉಗ್ರರ ಉಪಟಳವನ್ನ ಭೇದಿಸುತ್ತಲೇ ಇರುವ ಭಾರತೀಯ ಸೇನಾ ಪಡೆ ಮತ್ತೆ ಮೂವರು ಉಗ್ರರನ್ನ ಹತ್ಯೆ ಮಾಡಿದೆ. ಕುಲ್ಗಾಮ್ ನಾಗ್ನಾಡ್ ಚಿಮ್ಮರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಉಗ್ರರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತಾçಸ್ತçವನ್ನ ವಶಪಡಿಸಿಕೊಂಡಿದ್ದಾರೆ ಎನ್ನುವ ಮಹಿತಿ ಲಭ್ಯವಾಗ್ತಾಯಿದೆ. Please […]

Advertisement

Wordpress Social Share Plugin powered by Ultimatelysocial