ಜನರ ಕೂಗು ನಗರಸಭೆ ಸದಸ್ಯರಿಗೆ ಕೇಳುತ್ತಿಲ್ಲ

ರಾಯಚೂರನಲ್ಲಿ FCI ಗೋದಾಮಿನಿಂದ ಬಿಸಿಎಂ ಹಾಸ್ಟೆಲ್ ವರೆಗೆ ಸಂಪೂರ್ಣ ರಸ್ತೆ ಹದಗೆಟ್ಟು ಗುಂಡಿಗಳು ಬಿದ್ದಿದ್ದು. ರೈತರು ರಸ ಗೊಬ್ಬರ ಬೀಜಗಳನ್ನು ಹಾಗೂ ಬಾಣಂತಿಯರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಹರಸಾಹಸ ಪಡುವಂತಾಗಿದೆ .ಇಂತಹ ಸಂದರ್ಭದಲ್ಲಿ ನಗರಸಭೆ ಸದಸ್ಯರು ಕಂಡು ಕಾಣದೆ ಕೇಳಿ ಕೇಳದೆ ತಿರುಗುತ್ತಿದ್ದಾರೆ. ಸಾರ್ವಜನಿಕರ ಕೂಗು ನಗರಸಭೆ ಸದಸ್ಯರಿಗೆ ಕೇಳಿಸುತ್ತಿಲ್ಲ. ನಗರದ ಶಾಸಕರೇ ನೀವಾದರೂ ಸ್ಥಳವನ್ನು ಪರಿಶೀಲಿಸಿ ಮೈಮರೆತು ಕುಳಿತಿರುವ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವಾದರೂ ಮಾಡಿ ಎಂದು ಸಾರ್ವಜನಿಕರು ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಿರ್ಗತಿಕರಿಗೆ ಆಹಾರ ಧಾನ್ಯ ಕಿಟ್ ವಿತರಣೆ

Thu Jul 30 , 2020
ಕೊರೊನ ಮಹಾಮಾರಿಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ ಲಾಕ್ ಡೌನ್ ಸಡಿಲಿಕೆ ಇದ್ದರು ಸಹ ಜನರಿಗೆ ಕೆಲಸ ತುಂಬಾ ವಿರಳವಾಗಿರುವದರಿಂದ ಜನರಿಗೆ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲಂತಾಗಿದೆ. ಅದರಲ್ಲಿ ಕಡುಬಡವರ ಗತಿ ಕೇಳುವಂತಿಲ್ಲ,  ಇಂತಹ ಸಂದರ್ಭದಲ್ಲಿ  ಡಿ.ಕೆ.ಶಿವಕುಮಾರ ಯುಥ್ ಬ್ರಿಗೇಡ್ (ರಿ) ನಗರ ಘಟಕ ವತಿಯಿಂದ ಕಡು ಬಡವರಿಗೆ ಹಾಗೂ  ನಿರ್ಗತಿಕರಿಗೆ  ಆಹಾರ ಧಾನ್ಯ ಕಿಟ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಡಿ.ಕೆ.ಶಿವಕುಮಾರ ಯುಥ್ ಬ್ರಿಗೇಡ್ (ರಿ) ನ ಜಿಲ್ಲಾ […]

Advertisement

Wordpress Social Share Plugin powered by Ultimatelysocial