ಡಾ.ರಾಜಕುಮಾರ್‌ರನ್ನ ನೆನಪಿಸಿಕೊಂಡ ನವರಸನಾಯಕ

ನಟ ಜಗ್ಗೇಶ್ ಅವರು ಕನ್ನಡದ ಕಣ್ಮಣಿ ವರನಟ ಡಾ ರಾಜ್ ಕುಮಾರ್ ಅವರನ್ನ ನೆನೆಸಿಕೊಂಡು ಟ್ವೀಟ್‌ವೊಂದನ್ನ ಮಾಡಿದ್ದಾರೆ.ಹೌದು ವರನಟ ರಾಜ್ ಕುಮರ್ ಅವರು ಚಾಮುಂಡಿ ದೇವಿಯ ಕುರಿತಾಗಿ ಹಾಡೊಂದನ್ನ ಹಾಡಿದ್ದರು ಅದನ್ನ ನೆನೆಸಿಕೊಂಡಿರುವ ಜಗ್ಗೇಶ್ ಟ್ವೀಟ್ವೊಂದನ್ನ ಮಾಡಿದ್ದಾರೆ. “ಈ ಕಾರ್ಯಕ್ರಮ ಆದ ಮೂರು ದಿನಕ್ಕೆ ಅಣ್ಣನ ನೋಡಲು ಹೋದೆ ಅವರು ಮಲಗಿದ್ದರು! ಆಗ ಅಮ್ಮ ಹೇಳಿದ್ದು!ತುಂಬ ವರ್ಷಗಳಾಗಿತ್ತು ಯಜಮಾನರು ಈ ಹಾಡು ಹಾಡಿ suಜಜeಟಿಟಥಿ ಹಾಡಿಬಿಟ್ಟರು ನಾನು ಕೇಳಿ ಖುಷಿಯಾಗಿಬಿಟ್ಟೆ ಎಂದು ತನ್ನ ಪತಿಯ ಬಗ್ಗೆ ಹೇಳಿದ್ದರು! ಇಂದು ಇಬ್ಬರು ಇಲ್ಲಾ!ಇದೆ ಶ್ರೀಕೃಷ್ಣ ಹೇಳಿದ್ದು ಇದ್ದದ್ದು ಇಲ್ಲದಂತೆ ಆಗುವುದು ಈ ಜಗ ನಶ್ವರವೆಂದು!” ಎಂದು ಟ್ವೀಟ್ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ದ ಸಿದ್ದರಾಮಯ್ಯ ಕಿಡಿ

Tue Jul 21 , 2020
ಕೊರೊನಾ ಸಾಮಾಗ್ರಿ ಖರೀದಿಯಲ್ಲಿ ನಡೆದಿರುವ ಭ್ರಷ್ಟಚಾರ ಕುರಿತಂತೆ ಮತ್ತಷ್ಟು ದಾಖಲೆಗಳ ಸಹಿತಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವುದಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಹಾರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಉದಾಸಿನತೆ ತೋರಿಸಿದೆ.ಜೂನ್, ಜುಲೈನಲ್ಲಿ ಸೋಂಕು ಹೆಚ್ಚಾಗಲಿದೆ ಎಂದು ಎಲ್ಲರೂ ಹೇಳಿದ್ದರು. ನಿಯಂತ್ರಣದ ಮಾಡಲು ಸೂಕ್ತ ಕ್ರಮ ಕೈಗೊಂಡಿಲ್ಲ, ಚಿಕಿತ್ಸೆಯನ್ನು ಸರಿಯಾಗಿ ಮಾಡಿಲ್ಲ. ರಾಜ್ಯ ಮತ್ತು […]

Advertisement

Wordpress Social Share Plugin powered by Ultimatelysocial