ನಟ ಜಗ್ಗೇಶ್ ಅವರು ಕನ್ನಡದ ಕಣ್ಮಣಿ ವರನಟ ಡಾ ರಾಜ್ ಕುಮಾರ್ ಅವರನ್ನ ನೆನೆಸಿಕೊಂಡು ಟ್ವೀಟ್ವೊಂದನ್ನ ಮಾಡಿದ್ದಾರೆ.ಹೌದು ವರನಟ ರಾಜ್ ಕುಮರ್ ಅವರು ಚಾಮುಂಡಿ ದೇವಿಯ ಕುರಿತಾಗಿ ಹಾಡೊಂದನ್ನ ಹಾಡಿದ್ದರು ಅದನ್ನ ನೆನೆಸಿಕೊಂಡಿರುವ ಜಗ್ಗೇಶ್ ಟ್ವೀಟ್ವೊಂದನ್ನ ಮಾಡಿದ್ದಾರೆ. “ಈ ಕಾರ್ಯಕ್ರಮ ಆದ ಮೂರು ದಿನಕ್ಕೆ ಅಣ್ಣನ ನೋಡಲು ಹೋದೆ ಅವರು ಮಲಗಿದ್ದರು! ಆಗ ಅಮ್ಮ ಹೇಳಿದ್ದು!ತುಂಬ ವರ್ಷಗಳಾಗಿತ್ತು ಯಜಮಾನರು ಈ ಹಾಡು ಹಾಡಿ suಜಜeಟಿಟಥಿ ಹಾಡಿಬಿಟ್ಟರು ನಾನು ಕೇಳಿ ಖುಷಿಯಾಗಿಬಿಟ್ಟೆ ಎಂದು ತನ್ನ ಪತಿಯ ಬಗ್ಗೆ ಹೇಳಿದ್ದರು! ಇಂದು ಇಬ್ಬರು ಇಲ್ಲಾ!ಇದೆ ಶ್ರೀಕೃಷ್ಣ ಹೇಳಿದ್ದು ಇದ್ದದ್ದು ಇಲ್ಲದಂತೆ ಆಗುವುದು ಈ ಜಗ ನಶ್ವರವೆಂದು!” ಎಂದು ಟ್ವೀಟ್ ಮಾಡಿದ್ದಾರೆ.
ಡಾ.ರಾಜಕುಮಾರ್ರನ್ನ ನೆನಪಿಸಿಕೊಂಡ ನವರಸನಾಯಕ
Please follow and like us: