ಬೆಂಗಳೂರು ಲಾಕ್‌ಡೌನ್ ಮಾಡುವುದು ಅಸಾಧ್ಯ..

ಬೆಂಗಳೂರು ಲಾಕ್ ಡೌನ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲ ಎಂದು ಹೇಳಿದರು.ವಿಧಾನಸೌಧದಲ್ಲಿ ಮಾತನಾಡಿದ ಬಿಎಸ್ ವೈ, ದೇಶದ ೫ ಭಾರಿ ದೊಡ್ಡ ನಗರಗಳನ್ನು ಹೋಲಿಸಿದರೆ,ನಮ್ಮಲ್ಲಿ ಸಾವಿನ ಸಂಖ್ಯೆ ಶೇಖಡ ೧% ಇದೆ. ರ‍್ಥಿಕ ಸುಧಾರಣೆ ಮುಖ್ಯ,ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಶಾಸಕರು ಹಾಗೂ ಪರಾಜಿತ ನಾಯಕರು ಕೊರೊನಾ ಹರಡದಂತೆ ಅವರವರ ಕ್ಷೇತ್ರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ವಿಪಕ್ಷ ನಾಯಕರ ಸಲಹೆಯನ್ನು ನಾವು ಪರಿಗಣಿಸುತ್ತೇವೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ರಾಜೀವ್ ಗಾಂಧಿ ಆಸ್ಪತ್ರೆಗೆ ವಕ್ಕರಿಸಿದ ಕೊರೊನಾ

Fri Jun 26 , 2020
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಕೊರೊನಾ ದಾಳಿ ಇಟ್ಟಿದ್ದು ನಾಲ್ವರು ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ.ಈ ಕುರಿತು ಮಾಹಿತಿ ನೀಡಿರುವ ಆಸ್ಪತ್ರೆ ನರ‍್ದೇಶಕ ಡಾ.ನಾಗರಾಜ್, ಆಸ್ಪತ್ರೆಯ ಮೂವರು ಡೇಟಾ ಆಪರೇರ‍್ಸ್ ಮತ್ತು ರ‍್ವ ಆಡಳಿತಾಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯ ಎಲ್ಲಾ ವೈದ್ಯರಲ್ಲೂ ನೆಗೆಟಿವ್ ಬಂದಿದೆ, ಆಸ್ಪತ್ರೆಯ ಕಚೇರಿಗೆ ಕೆಮಿಕಲ್ ಸ್ಪ್ರೇ ಸಿಂಪಡಿಸಿ, ಸೀಲ್ ಡೌನ್ ಮಾಡಲಾಗಿದೆ ಎಂದು ಹೇಳಿದರು. Please follow and like us:

Advertisement

Wordpress Social Share Plugin powered by Ultimatelysocial