ಬೆಂಗಳೂರು ಲಾಕ್ ಡೌನ್ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲ ಎಂದು ಹೇಳಿದರು.ವಿಧಾನಸೌಧದಲ್ಲಿ ಮಾತನಾಡಿದ ಬಿಎಸ್ ವೈ, ದೇಶದ ೫ ಭಾರಿ ದೊಡ್ಡ ನಗರಗಳನ್ನು ಹೋಲಿಸಿದರೆ,ನಮ್ಮಲ್ಲಿ ಸಾವಿನ ಸಂಖ್ಯೆ ಶೇಖಡ ೧% ಇದೆ. ರ್ಥಿಕ ಸುಧಾರಣೆ ಮುಖ್ಯ,ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಶಾಸಕರು ಹಾಗೂ ಪರಾಜಿತ ನಾಯಕರು ಕೊರೊನಾ ಹರಡದಂತೆ ಅವರವರ ಕ್ಷೇತ್ರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ವಿಪಕ್ಷ ನಾಯಕರ ಸಲಹೆಯನ್ನು ನಾವು ಪರಿಗಣಿಸುತ್ತೇವೆ ಎಂದು ಹೇಳಿದರು.
ಬೆಂಗಳೂರು ಲಾಕ್ಡೌನ್ ಮಾಡುವುದು ಅಸಾಧ್ಯ..
Please follow and like us: