ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಅವರ ಹುಟ್ಟು ಹಬ್ಬದ ನಿಮಿತ್ತ ಕಾಂಗ್ರೆಸ್ ಮುಖಂಡರಿಂದ ಬಡ ರೋಗಿಗಳಿಗೆ ಮಾಸ್ಕ್ ಬ್ರೆಡ್ ಮತ್ತು ಬಾಳೆ ಹಣ್ಣು ವಿತರಣೆ ಮಾಡಲಾಯಿತು.ಈ ಬಳಿಕ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹೆಚ್.ಪಿ ಪಂಪಾಪತಿ ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರು ದೇವದುರ್ಗ ತಾಲೂಕಿನ ಅಭಿವೃದ್ಧಿ ಹರಿಕಾರರು ದಿನದಲಿತ ನಾಯಕರಿಗೆ 60 ನೇ ಹುಟ್ಟು ಹಬ್ಬದ ಶುಭಾಶಯಗಳು ಮಾಜಿ ಸಚಿವರಿಗೆ ಆರೋಗ್ಯ ಆಯುಷ್ಯ ಇನ್ನೂ ಹೆಚ್ಚು ಹೆಚ್ಚು ಆ ಭಗವಂತ ನೀಡಲಿ ಮತ್ತು ರಾಜಕೀಯದಲ್ಲಿ ಇನ್ನೂ ಮುಂದೆ ಒಳ್ಳೆಯ ಸ್ಥಾನ ಮಾನ ಸಿಗಲಿ ಇದೆ ರೀತಿ ಮುಂದೆ ಯಶಸ್ವಿ ಕಾಣಲಿ ಒಳ್ಳೆಯ ಜನನಾಯಕ ಆಗಲಿ. ಅವರ ಅಧಿಕಾರದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಇಂತಹ ನಾಯಕರಿಗೆ ಭಗವಂತ ಹೆಚ್ಚಿನ ಆಯುಷ್ ಆರೋಗ್ಯ ನೀಡಲಿ ಎಂದು ಶುಭಕೊರಿದರು.
ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಹುಟ್ಟುಹಬ್ಬ
Please follow and like us: