ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಆಕ್ರೋಶ

ನಾವು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದವು ಆದರೆ ನಮ್ಮ ಪ್ರಶ್ನೆಗೆ ಯಾರು ಉತ್ತರ ನೀಡಿತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೊರೊನಾ ಸಂದರ್ಭ ರಾಜ್ಯದಲ್ಲಿನ ಸರ್ಕಾರ ಹಗರಣ ಮಾಡುತ್ತದೆ ಈ ವಿಚಾರದಲ್ಲಿ ಇದು ಸಲ್ಲದು ಕೊಡಲೇ ರಾಜ್ಯದ ಜನರ ಹೀತ ಕಾಪಾಡಿ ಎಂದಿದ್ದಾರೆ. ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಇದರ ಬಗ್ಗೆ ಮೊದಲು ಉತ್ತರ ನೀಡಿ. ಕೊರೊನಾ ಸಂಕಷ್ಟದಲ್ಲಿ ನಡೆಸಿರುವ ಕರ್ಮಕಾಂಡ ರಾಜ್ಯದ ಜನರಿಗೆ ಈಗ ಎಲ್ಲವು ಅರ್ಥವಾಗಿದೆ. ಬಿಬಿಎಂಪಿ ಆಯುಕ್ತರ ವರ್ಗಾವಣೆ ವಿಚಾರ ಹಲವು ಸಂಶಯಗಳಿಗೆ ಕಾರವಾಗಿದೆ. ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು ಎಂದ್ದಾರೆ. ಇದರ ಬಗ್ಗೆ ನಾನೇನು ಹೆಚ್ಚಿಗೆ ಮಾತನಾಡುವುದಿಲ್ಲ ಏಂದ ಹೆಚ್.ಕೆ.ಪಾಟೀಲ್ ರಾಜ್ಯ ಸರ್ಕಾರ ವಿರುದ್ಧ ವಾಕದ್ಧಾಳಿ ನಡೆಸಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಲಾಕ್‌ಡೌನ್ ಆಗುತ್ತಾ ಬೆಂಗಳೂರು..?

Mon Jul 20 , 2020
ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ವಾರದ ಲಾಕ್‌ಡೌನ್ ಜಾರಿಗೊಳಿಸಿತ್ತು. ಜುಲೈ ೨೨ನೇ ತಾರೀಖು ಮುಗಿಯಲಿದೆ. ಈಗ ಮತ್ತೆ ಮುಂದುರೆಸತ್ತಾರ ಅಥವಾ ಬೇಡವಾ ಅನ್ನುವ ನಿರ್ಧಾರಕ್ಕೆ ಬರಲು ಸಿಎಂ ಬಿಎಸ್‌ವೈ ಮುಂದಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಲ್ಲಾ ಬೆಂಗಳೂರಿನ ಸಚಿವರಿಂದ ಮಾಹಿತಿ ಕಲೆ ಹಾಕಲಿದ್ದಾರೆ. ಸಚಿವರಿಂದ ಮಾಹಿತಿ ಪಡೆದ ನಂತರ ಲಾಕ್‌ಡೌನ್ ಮುಂದುವರಿಕೆ ಬಗ್ಗೆ ತೀರ್ಮಾನ ಮಾಡಲಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial